‘ನಮ್ಮ ಸಾವಿನ ರಹಸ್ಯ ಈ ಟೇಬಲ್ ಮೇಲಿದೆ… ಡಾಕ್ಟರ್ ಕೊಟ್ಟಿರೋ ರಿಪೋರ್ಟ್ ಇಲ್ಲಿದೆ…’
ನೋಯ್ಡಾ (ಉತ್ತರ ಪ್ರದೇಶ): ಪ್ರೀತಿಸಿ ಮದುವೆಯಾದ ಜೋಡಿಯೊಂದು ದಾರುಣವಾಗಿ ಅಂತ್ಯ ಕಂಡಿರುವ ಘಟನೆ ಉತ್ತರ ಪ್ರದೇಶದ ನೋಯ್ಡಾದ ಸೆಕ್ಟರ್ 22 ಪ್ರದೇಶದಲ್ಲಿ ನಡೆದಿದೆ. ಮೂರು ವರ್ಷಗಳ ಹಿಂದೆ ಮದುವೆಯಾಗಿರುವ ಶಶಿಕಲಾ ಮತ್ತು ಅರುಣ್ ದಂಪತಿ ಡೆತ್ನೋಟ್ ಬರೆದಿಟ್ಟು ಸಾವಿನ ಹಾದಿ ಹಿಡಿದಿದ್ದಾರೆ. ಖಾಸಗಿ ಕಂಪನಿವೊಂದರಲ್ಲಿ ತಂತ್ರಜ್ಞನಾಗಿ ಕೆಲಸ ಮಾಡುತ್ತಿದ್ದ ಅರುಣ್ ಅವರಿಗೆ ಕ್ಯಾನ್ಸರ್ ಕಾಣಿಸಿಕೊಂಡಿದ್ದೇ ಈ ಅಂತ್ಯಕ್ಕೆ ಕಾರಣವಾಗಿದೆ. ಅರುಣ್ ಅವರಿಗೆ ಅನಾರೋಗ್ಯ ಸಮಸ್ಯೆ ಕಾಣಿಸಿಕೊಂಡಾಗ ಡಾಕ್ಟರ್ ಬಳಿ ತೋರಿಸಿದ್ದಾರೆ. ಅದಾಗಲೇ ಕ್ಯಾನ್ಸರ್ ಕೊನೆಯ ಸ್ಟೇಜ್ನಲ್ಲಿ ಇರುವುದು … Continue reading ‘ನಮ್ಮ ಸಾವಿನ ರಹಸ್ಯ ಈ ಟೇಬಲ್ ಮೇಲಿದೆ… ಡಾಕ್ಟರ್ ಕೊಟ್ಟಿರೋ ರಿಪೋರ್ಟ್ ಇಲ್ಲಿದೆ…’
Copy and paste this URL into your WordPress site to embed
Copy and paste this code into your site to embed