‘ನಿಮ್ಮ ಮರಣ ಪ್ರಮಾಣ ಪತ್ರ ಬಂದಿದೆ, ಕಲೆಕ್ಟ್ ಮಾಡಿ’ ಎಂದು ಶಿಕ್ಷಕನಿಗೆ ಕಾರ್ಪೋರೇಷನ್ ಸಿಬ್ಬಂದಿ ಕರೆ!
ಮುಂಬೈ: ಕೋವಿಡ್ನಿಂದ ಮೃತಪಟ್ಟವರ ಶವಗಳನ್ನು ಅದಲು ಬದಲು ಮಾಡಿ ಯಾರದ್ದೋ ಶವವನ್ನು ಇನ್ನಾರೋ ಅಂತ್ಯಸಂಸ್ಕಾರ ಮಾಡಿರುವ ಘಟನೆಗಳಿಗಂತೂ ಲೆಕ್ಕವೇ ಇಲ್ಲ. ಮೃತಪಟ್ಟಿರುವುದಾಗಿ ಹೇಳಿದ ವ್ಯಕ್ತಿ ಬದುಕಿರುವ ಘಟನೆಗಳೂ ವರದಿಯಾಗಿವೆ. ಆದರೆ ಇವುಗಳಿಗಿಂತ ಸ್ವಲ್ಪ ಭಿನ್ನ ಎನಿಸುವ ಘಟನೆಯೊಂದ ಮುಂಬೈನ ಥಾಣೆಯಲ್ಲಿ ನಡೆದಿದೆ. ಅದೇನೆಂದರೆ ಬದುಕಿರುವ ಶಿಕ್ಷಕನೊಬ್ಬನಿಗೆ ಕಾರ್ಪೋರೇಷನ್ ಸಿಬ್ಬಂದಿ ಕರೆ ಮಾಡಿ ಅವರದ್ದೇ ಮರಣ ಪ್ರಮಾಣ ಪತ್ರವನ್ನು ಪಡೆದುಕೊಂಡು ಹೋಗುವಂತೆ ಹೇಳಿದ್ದಾರೆ! ಇಂಥ ಒಂದು ಕರೆಯನ್ನು ಸ್ವೀಕರಿಸಿದವರು ಶಿಕ್ಷಕ ಚಂದ್ರಶೇಖರ್ ದೇಸಾಯಿ ಘಟ್ಕೋಪರ್. ‘ನನಗೆ ಮುನಿಸಿಪಲ್ ಮಹಿಳಾ … Continue reading ‘ನಿಮ್ಮ ಮರಣ ಪ್ರಮಾಣ ಪತ್ರ ಬಂದಿದೆ, ಕಲೆಕ್ಟ್ ಮಾಡಿ’ ಎಂದು ಶಿಕ್ಷಕನಿಗೆ ಕಾರ್ಪೋರೇಷನ್ ಸಿಬ್ಬಂದಿ ಕರೆ!
Copy and paste this URL into your WordPress site to embed
Copy and paste this code into your site to embed