ಮೊಬೈಲ್ನಲ್ಲಿದ್ದ ಅಂಕುಡೊಂಕು ಪಟ್ಟಿಯ ಫೋಟೋದಲ್ಲಿ ಮೈಸೂರು ಯುವಕನ ಕೊಲೆಗಾರನ ಸುಳಿವು!
ಮೈಸೂರು: ನಗರದ ಪಾಂಡವಪುರ ಮೂಲದ ರವೀಶ್ ಎಂಬ ಯುವಕನ ಕೊಲೆ ಮಾಡಿದ್ದು ಯಾರು ಎಂದು ತಲೆಕೆಡಿಸಿಕೊಂಡಿದ್ದ ಪೊಲೀಸರಿಗೆ ಇದೀಗ ಮಹತ್ವದ ಸುಳಿವು ಸಿಕ್ಕಿದೆ. ಇಲವಾಲ ಬಳಿ ರವೀಶ್ ಎಂಬ ಯುವಕನ ಕೊಲೆ ಪ್ರಕರಣ ಇದಾಗಿದೆ. ಜೂ.9 ರ ರಾತ್ರಿ ಇಲವಾಲ ಆದಿಶ್ವರ ನಗರದಲ್ಲಿ ಯುವಕನ ಕೊಲೆಯಾಗಿತ್ತು. ಈ ಸಂಬಂಧ ಜೂ.10 ರಂದು ಇಲವಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಕೊಲೆ ಮಾಡಿದ್ದು ಯಾರು ಎಂದು ಮಾತ್ರ ಪೊಲೀಸರಿಗೆ ತಿಳಿದಿರಲಿಲ್ಲ. ನಂತರ ಕೊಲೆಯಾದ ರವೀಶ್ನ ಮೊಬೈಲ್ ನೋಡಿದಾಗ ಅಂಕುಡೊಂಕು … Continue reading ಮೊಬೈಲ್ನಲ್ಲಿದ್ದ ಅಂಕುಡೊಂಕು ಪಟ್ಟಿಯ ಫೋಟೋದಲ್ಲಿ ಮೈಸೂರು ಯುವಕನ ಕೊಲೆಗಾರನ ಸುಳಿವು!
Copy and paste this URL into your WordPress site to embed
Copy and paste this code into your site to embed