ಊರಿಗೆ ನೀರು ಪೂರೈಸೋ ಟ್ಯಾಂಕ್ನಲ್ಲಿ ಮಹಿಳೆಯ ಕೊಳೆತ ಶವ: ಜನರು ಕಂಗಾಲು!
ಚನ್ನಪಟ್ಟಣ: ರಾಮನಗರ ಜಿಲ್ಲೆಯ ಚನ್ನಪಟ್ಟಣದ ಜನರ ಸ್ಥಿತಿ ಈಗ ಹೇಳತೀರದಾಗಿದೆ. ಏಕೆಂದರೆ ಇಲ್ಲಿಯ ನೀರಿನ ಟ್ಯಾಂಕ್ನಲ್ಲಿ ಮಹಿಳೆಯ ಕೊಳೆತ ಶವ ಪತ್ತೆಯಾಗಿದ್ದು, ಊರಿನ ಹಲವು ಸ್ಥಳಗಳಿಗೆ ಇಲ್ಲಿಂದಲೇ ನೀರು ಪೂರೈಕೆಯಾಗುತ್ತಿದೆ! ನಗರದ ನ್ಯಾಯಾಲಯದ ಹಿಂಭಾಗವಿರುವ ಜಲಮಂಡಳಿಯ ನೀರಿನ ಟ್ಯಾಂಕ್ ವಾಲ್ವ್ನಲ್ಲಿ ಶವ ಪತ್ತೆಯಾಗಿದ್ದು, ನಗರದದ ಕೋಟೆ ಹಾಗೂ ಕುವೆಂಪು ನಗರ ಭಾಗಕ್ಕೆ ನೀರು ಪೂರೈಸುವ ಟ್ಯಾಂಕ್ ಇದಾಗಿದೆ! ಟ್ಯಾಂಕ್ ಕೆಳಗಿನ ವಾಲ್ವ್ನಲ್ಲಿ ಕೊಳೆತ ಶವ ಪತ್ತೆಯಾಗಿದ್ದು, ಮಹಿಳೆ ನೀರಿನ ಟ್ಯಾಂಕ್ ಮೇಲೆ ಹತ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ … Continue reading ಊರಿಗೆ ನೀರು ಪೂರೈಸೋ ಟ್ಯಾಂಕ್ನಲ್ಲಿ ಮಹಿಳೆಯ ಕೊಳೆತ ಶವ: ಜನರು ಕಂಗಾಲು!
Copy and paste this URL into your WordPress site to embed
Copy and paste this code into your site to embed