ಅಪ್ಪನ ಬಲಿದಾನ ವ್ಯರ್ಥವಾಗಲು ಬಿಡಲಾರೆ, ವಾಯುಪಡೆ ಪೈಲಟ್‌ ಆಗಿ ಅವರ ಕನಸು ನನಸಾಗಿಸುವೆ ಎಂದ ಪುತ್ರಿ

ಲಖನೌ: ತಮಿಳುನಾಡಿನ ಕೂನೂರು ಬಳಿಯ ಅರಣ್ಯ ಪ್ರದೇಶದಲ್ಲಿ ಸಂಭವಿಸಿದ ಹೆಲಿಕಾಪ್ಟರ್ ಅಪಘಾತದಲ್ಲಿ ಸೇನಾ ಮುಖಂಡ ಬಿಪಿನ್‌ ರಾವತ್‌ ಅವರ ಜತೆ ಮೃತಪಟ್ಟ 11 ಯೋಧರಲ್ಲಿ ವಿಂಗ್ ಕಮಾಂಡರ್ ಪೃಥ್ವಿ ಸಿಂಗ್ ಚೌಹಾಣ್ ಕೂಡ ಒಬ್ಬರು. ಇವರು ಪತ್ನಿ, 11 ವರ್ಷದ ಮಗಳು ಹಾಗೂ ಚಿಕ್ಕ ಮಗನನ್ನು ಅನಾಥ ಮಾಡಿ ಹೋಗಿದ್ದಾರೆ. ರಕ್ತದ ಕಣಕಣದಲ್ಲಿಯೂ ಸೇನೆಯ ಬಗ್ಗೆ ಅಪಾರ ಪ್ರೀತಿ, ದೇಶಪ್ರೇಮವನ್ನು ಇಟ್ಟುಕೊಂಡಿದ್ದ ತನ್ನ ಅಪ್ಪನ ಹಾದಿಯಲ್ಲಿಯೇ ಸಾಗಿ ಅವರು ಕಟ್ಟುಕೊಂಡಿದ್ದ ಅಪಾರ ಕನಸನ್ನು ತಾನು ನನಸು ಮಾಡುವುದಾಗಿ … Continue reading ಅಪ್ಪನ ಬಲಿದಾನ ವ್ಯರ್ಥವಾಗಲು ಬಿಡಲಾರೆ, ವಾಯುಪಡೆ ಪೈಲಟ್‌ ಆಗಿ ಅವರ ಕನಸು ನನಸಾಗಿಸುವೆ ಎಂದ ಪುತ್ರಿ