ಭಗ್ನಪ್ರೇಮಿಯೊಬ್ಬನ ಕಥೆ-ವ್ಯಥೆ: ವಿಷ ಸೇವಿಸಿ, ಇರಿದುಕೊಂಡರೂ ಬದುಕಿದ- ಕಾನೂನಿದ್ದರೂ ಐದು ವರ್ಷ ಜೈಲು ಪಾಲಾದ!

ಮುಂಬೈ: ಯಾವುದಾದರೂ ಕಾರಣಕ್ಕೆ ಆತ್ಮಹತ್ಯೆಗೆ ಯತ್ನಿಸಿದರೆ ಅದು ಅಪರಾಧ ಎಂದು 2018ಕ್ಕಿಂತ ಮುಂಚಿನ ಕಾನೂನಿನಲ್ಲಿ ಇತ್ತು. ಆದರೆ 2018ರಲ್ಲಿ ಕಾನೂನನ್ನು ಜಾರಿಗೆ ತಂದು ಅದನ್ನು ರದ್ದುಗೊಳಿಸಲಾಗಿದೆ. ಆದರೆ ಅದಕ್ಕಿಂತಲೂ ಮುಂಚೆ ಆತ್ಮಹತ್ಯೆಗೆ ಯತ್ನಿಸಿದ್ದ ಆರೋಪದ ಮೇಲೆ ಜೈಲು ಸೇರಿದ್ದ ಪ್ರೇಮಿಯೊಬ್ಬನ ಕಥೆ-ವ್ಯಥೆಯ ಘಟನೆ ಇದು… ಅದೃಷ್ಟವೆನ್ನುವುದು ಕೈಕೊಟ್ಟರೆ ಒಬ್ಬ ವ್ಯಕ್ತಿಯ ಬಾಳು ಹೇಗೆಲ್ಲಾ ಆಗಿಹೋಗುತ್ತದೆ ಎನ್ನುವುದಕ್ಕೆ ಇದೊಂದು ಉದಾಹರಣೆ ಕೂಡ… ಈ ಘಟನೆ ನಡೆದಿರುವುದು ಮುಂಬೈನಲ್ಲಿ. 2017ರ ಮೇ 13ರಂದು ಮುಂಬೈನ ಖಾರ್ ಪ್ರದೇಶದ ಯುವಕನೊಬ್ಬ ಯುವತಿಯೊಬ್ಬಳನ್ನು … Continue reading ಭಗ್ನಪ್ರೇಮಿಯೊಬ್ಬನ ಕಥೆ-ವ್ಯಥೆ: ವಿಷ ಸೇವಿಸಿ, ಇರಿದುಕೊಂಡರೂ ಬದುಕಿದ- ಕಾನೂನಿದ್ದರೂ ಐದು ವರ್ಷ ಜೈಲು ಪಾಲಾದ!