ಮೋಜು- ಸಭೆ ಸಮಾರಂಭಗಳ ಮೇಲೆ ಪುನಃ ಕರೊನಾ ಕರಿನೆರಳು: ಸಚಿವರು ನೀಡಿರೋ ಎಚ್ಚರಿಕೆ ಇಲ್ಲಿದೆ ನೋಡಿ…
ಬೆಂಗಳೂರು: ಮೋಜು-ಮಸ್ತಿ ಪಾರ್ಟಿ, ಸಭೆ-ಸಮಾರಂಭ ಅಂತ ಕರೊನಾ ಸೋಂಕು ರಿಯಾಯಿತಿ ನೀಡಲ್ಲ. ನಿರ್ಲಕ್ಷಿಸಿದರೆ ಆಪತ್ತು ಕಟ್ಟಿಟ್ಟಬುತ್ತಿ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಎಚ್ಚರಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದ ಅವರು, ಮುನ್ನೆಚ್ಚರಿಕೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಜನರ ಜವಾಬ್ದಾರಿಯಾಗಿದೆ. ಸರ್ಕಾರದಿಂದಲೇ ಎಲ್ಲವನ್ನು ನಿಯಂತ್ರಿಸಲಾಗದು. ಸೋಂಕು ಪ್ರಕರಣಗಳು ಹೆಚ್ಚಾದರೆ ಜನರೇ ಜವಾಬ್ದಾರರು ಎಂದು ಖಡಕ್ ಆಗಿ ಹೇಳಿದರು. ಸಿಎಂ ಜತೆ ಚರ್ಚೆ ಕರೊನಾ 2ನೇ ಅಲೆ ಅಪ್ಪಳಿಸಿರುವ ಕಾರಣ ಮುಂದಿನ 45-90 ದಿನಗಳನ್ನು ಅತ್ಯಂತ … Continue reading ಮೋಜು- ಸಭೆ ಸಮಾರಂಭಗಳ ಮೇಲೆ ಪುನಃ ಕರೊನಾ ಕರಿನೆರಳು: ಸಚಿವರು ನೀಡಿರೋ ಎಚ್ಚರಿಕೆ ಇಲ್ಲಿದೆ ನೋಡಿ…
Copy and paste this URL into your WordPress site to embed
Copy and paste this code into your site to embed