ಅತ್ತ ದೇಹಗಳು ಪೀಸ್ಪೀಸ್- ಇತ್ತ ಬೆಂಗಳೂರು ಮಹಿಳೆಯರಿಂದ ವಿಶೇಷ ಪೂಜೆ: ಎಲ್ಲವೂ ಕರೊನಾಕ್ಕಾಗಿ!
ಬೆಂಗಳೂರು: ಕರೊನಾ ಮಹಾಮಾರಿಯನ್ನು ಹೊಡೆದೋಡಿಸಲು ವೈದ್ಯಕೀಯ ಕ್ಷೇತ್ರದ ತಜ್ಞರು ಒಂದೆಡೆ ಹರಸಾಹಸ ಪಡುತ್ತಿದ್ದರೆ, ಅದೇ ಇನ್ನೊಂದೆಡೆ ಪೂಜೆ, ಪುನಸ್ಕಾರದ ಮೊರೆ ಹೋಗಿದ್ದಾರೆ ಹಲವರು.ಇದಾಗಲೇ ಕೆಲವು ಹಳ್ಳಿಗಾಡು ಪ್ರದೇಶಗಳಲ್ಲಿ ಕರೊನಾ ದೇವಿಯನ್ನು ಸ್ಥಾಪಿಸಿ ಪೂಜೆಮಾಡಿಯಾಗಿದೆ, ಜತೆಗೆ ಕರೊನಾ ಹೋಗಿಸಲು ಹೋಮ ಹವನಗಳನ್ನೂ ನಡೆಸಲಾಗಿದೆ. ಇದೀಗ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಒಂದು ಭಯಾನಕ ಎನ್ನುವಂಥ ಪೂಜೆ ಕರೊನಾದ ಸಲುವಾಗಿ ನಡೆದಿದೆ. ಇಂದು ಬೆಳ್ಳಂಬೆಳಗ್ಗೆನೇ ಕುರಿ ಕೋಳಿಗಳನ್ನು ಬಲಿಕೊಟ್ಟು ಪೂಜೆ ನಡೆಸಲಾಗಿದೆ. ಬೆಂಗಳೂರಿನ ಕೆಪಿ ಅಗ್ರಹಾರದಲ್ಲಿ ಈ ಘಟನೆ ನಡೆದಿದೆ. ಗಲ್ಲಿಗಲ್ಲಿಯಲ್ಲಿ … Continue reading ಅತ್ತ ದೇಹಗಳು ಪೀಸ್ಪೀಸ್- ಇತ್ತ ಬೆಂಗಳೂರು ಮಹಿಳೆಯರಿಂದ ವಿಶೇಷ ಪೂಜೆ: ಎಲ್ಲವೂ ಕರೊನಾಕ್ಕಾಗಿ!
Copy and paste this URL into your WordPress site to embed
Copy and paste this code into your site to embed