ಯುದ್ಧಭೂಮಿಯಿಂದ ನವೀನ್ ದೇಹ ದುಬೈಗೆ ತಂದು, ಅಲ್ಲಿಂದ ಬೆಂಗಳೂರಿಗೆ ತಂದ ಕ್ಲಿಷ್ಟಕರ ಸನ್ನಿವೇಶ ಬಿಚ್ಚಿಟ್ಟ ಸಿಎಂ
ಬೆಂಗಳೂರು: ಇದೇ 2ರಂದು ಯೂಕ್ರೇನ್ನಲ್ಲಿ ಬಾಂಬ್ದಾಳಿಗೆ ಬಲಿಯಾದ ಹಾವೇರಿ ಜಿಲ್ಲೆಯ ನವೀನ್ ಪಾರ್ಥಿವ ಶರೀರ 20 ದಿನಗಳ ಬಳಿಕ ಬೆಂಗಳೂರನ್ನು ತಲುಪಿದೆ. ಇಂದು ನಸುಕಿನ 3 ಗಂಟೆಯ ಹೊತ್ತಿಗೆ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಪಾರ್ಥಿವ ಶರೀರವನ್ನು ಬರಮಾಡಿಕೊಂಡರು. ಈ ಸಂದರ್ಭದಲ್ಲಿ, ನವೀನ ದೇಹವನ್ನು ತರಲು ಆಗಿರುವ ಪ್ರಕ್ರಿಯೆಯ ಕುರಿತು ಮಾಹಿತಿ ನೀಡಿದರು. ಯುದ್ಧಭೂಮಿಯಿಂದ ಮೃತದೇಹವನ್ನು ತರುವುದು ಅಷ್ಟು ಸುಲಭದ ಮಾತಲ್ಲ. ಮೊದಲಿಗೆ ಅಂತ್ಯಕ್ರಿಯೆಗೆಂದೇ ಇರುವ ಫನರಲ್ ಏಜೆಂಟ್ಸ್ಗಳನ್ನು (Funeral Agents) ಸಂಪರ್ಕಿಸಿ, … Continue reading ಯುದ್ಧಭೂಮಿಯಿಂದ ನವೀನ್ ದೇಹ ದುಬೈಗೆ ತಂದು, ಅಲ್ಲಿಂದ ಬೆಂಗಳೂರಿಗೆ ತಂದ ಕ್ಲಿಷ್ಟಕರ ಸನ್ನಿವೇಶ ಬಿಚ್ಚಿಟ್ಟ ಸಿಎಂ
Copy and paste this URL into your WordPress site to embed
Copy and paste this code into your site to embed