‘ಕಠಿಣ ಕ್ರಮದ ಸರ್ಕಾರ’ ಅಂತ ಟೀಕಿಸ್ತಿದ್ದಾರಲ್ಲಾ? ಸರ್ಕಾರಕ್ಕೆ ಎಷ್ಟು ಅಂಕ ಕೊಡ್ತೀರಿ? ಪಿಎಫ್​ಐ ಬ್ಯಾನ್ ಏಕಿಲ್ಲ? ಸಿಎಂ ಉತ್ತರ ಕೇಳಿ…

ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರಕ್ಕೆ ಮೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ, ಪತ್ರಿಕಾಗೋಷ್ಠಿ ನಡೆಸುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಈ ವರ್ಷಗಳಲ್ಲಿ ತಮ್ಮ ಸರ್ಕಾರ ಮಾಡಿರುವ ಸಾಧನೆಗಳನ್ನು ಹೇಳಿಕೊಂಡಿದ್ದಾರೆ. ಬಿಜೆಪಿ ಕಾರ್ಯಕರ್ತ ಪ್ರವೀಣ್​ ಅವರ ಹತ್ಯೆಯ ಹಿನ್ನೆಲೆಯಲ್ಲಿ ಸಾಧನಾ ಸಮಾವೇಶವನ್ನು ರದ್ದು ಮಾಡಿರುವ ಸಿಎಂ, ಪತ್ರಿಕಾಗೋಷ್ಠಿಯಲ್ಲಿ ಸರ್ಕಾರದ ಸಾಧನೆಗಳ ಕುರಿತು ವಿವರಣೆ ನೀಡಿದ್ದಾರೆ. ಇದೇ ವೇಳೆ ಪತ್ರಕರ್ತರು ಕೇಳಿರುವ ಕೆಲವು ಪ್ರಶ್ನೆಗಳಿಗೆ ಹೀಗೆ ಉತ್ತರಿಸಿದ್ದಾರೆ. * ಕಠಿಣ ಕ್ರಮದ ಸರ್ಕಾರ ಎಂದು ಜನ ಟೀಕಿಸುತ್ತಿದ್ದಾರೆ, ಏನಿಸುತ್ತದೆ? ನಾವು ಬಾಯಿ‌ಮಾತಲ್ಲಿ … Continue reading ‘ಕಠಿಣ ಕ್ರಮದ ಸರ್ಕಾರ’ ಅಂತ ಟೀಕಿಸ್ತಿದ್ದಾರಲ್ಲಾ? ಸರ್ಕಾರಕ್ಕೆ ಎಷ್ಟು ಅಂಕ ಕೊಡ್ತೀರಿ? ಪಿಎಫ್​ಐ ಬ್ಯಾನ್ ಏಕಿಲ್ಲ? ಸಿಎಂ ಉತ್ತರ ಕೇಳಿ…