ಚಿತ್ರದುರ್ಗ: ನಿಮ್ಮ ಬಂಗಾರದ ಒಡವೆಗಳನ್ನು ಪೂಜೆ ಮಾಡಿಸಿದ್ರೆ ಐಎಎಸ್, ಐಪಿಎಸ್ ಯೋಗ ಬರುತ್ತೆ ಎಂದು ಯುವತಿಯರನ್ನು ನಂಬಿಸಿ ವಂಚನೆ ಮಾಡುತ್ತಿದ್ದ ಖತರ್ನಾಕ್ ಖದೀಮರನ್ನು ಪೊಲೀಸರು ಬಂಧಿಸಿದ್ದಾರೆ. ತಮಗೆ ಐಎಎಸ್,ಐಪಿಎಸ್ ಯೋಗ ಬರುತ್ತದೆ ಎಂದು ಈ ನಕಲಿ ಜೋತಿಷಿಗಳನ್ನು ನಂಬಿಕೊಂಡ ಯುವತಿಯರು ಪೂಜೆಯನ್ನೂ ಮಾಡಿಸುತ್ತಿದ್ದರು. ಪೂಜೆ ನೆಪದಲ್ಲಿ ಚಿನ್ನ ಪಡೆದು ಮಹಿಳೆಯರು ಹಾಗೂ ಯುವತಿಯರನ್ನು ಈ ಮೂವರು ವಂಚಿಸುತ್ತಿದ್ದರು. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಪಟ್ಟಣದ ಯುವತಿಯರು ಇವರ ಮೋಸದ ಜಾಲಕ್ಕೆ ಬಿದ್ದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹುಬ್ಬಳ್ಳಿಯ ಬಂಡೆಪ್ಪ, ಭೀಮರಾವ್, … Continue reading ಪೂಜೆ ಮಾಡಿಸಿದ್ರೆ ಐಎಎಸ್, ಐಪಿಎಸ್ ಯೋಗ ಬರತ್ತೆ ಅಂದರು, ಯುವತಿಯರೂ ನಂಬಿ ಎಲ್ಲಾ ಕಳೆದುಕೊಂಡರು! ಸಿಕ್ಕಿಬಿದ್ದ ಖದೀಮರು
Copy and paste this URL into your WordPress site to embed
Copy and paste this code into your site to embed