ತನ್ನ ದುಡಿಮೆ ಸಾಲದೆಂದು, ಪತ್ನಿಯನ್ನೂ ಕೆಲಸಕ್ಕೆ ಕಳುಹಿಸಿದ- ಶೀಲ ಶಂಕಿಸಿ ಕೊಲೆ ಮಾಡಿದ, ಇಬ್ಬರು ಕಂದಮ್ಮಗಳು ಅನಾಥ!
ಚಿಕ್ಕೋಡಿ: ಸಂಶಯ ಪಿಶಾಚಿ ಎನ್ನುವುದು ಎಂಥ ನೀಚ ಕೃತ್ಯಗಳನ್ನು ಮಾಡಿಸುತ್ತದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ ಈ ಘಟನೆ. ತಾನೊಬ್ಬನೇ ದುಡಿದರೆ ಸಾಲದು ಎಂದು ಪತ್ನಿಯನ್ನು ಕೆಲಸಕ್ಕೆ ಕಳುಹಿಸಿದ್ದೂ ಅಲ್ಲದೇ ಆಕೆಯ ಮೇಲೆ ಅನುಮಾನ ಪಟ್ಟು ಕೊಲೆ ಮಾಡಿದ್ದಾನೆ ಪಾಪಿ ಗಂಡ! ಇಂಥದ್ದೊಂದು ದುರಂತದ ಘಟನೆ ನಡೆದಿರುವುದು ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ನಿಡಗುಂದಿಯಲ್ಲಿ. ಪ್ರದೀಪ್ ಎಂಬ ಪಾಪಿ ಗಂಡನಿಗೆ ಬಲಿಯಾದವರು ಆಶಾ ಎಂಬ ಮಹಿಳೆ. ಇಬ್ಬರು ಕಂದಮ್ಮಗಳು ಈಗ ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ. ಪ್ರದೀಪ್ ಮತ್ತು ಆಶಾ ಮದುವೆ 15 … Continue reading ತನ್ನ ದುಡಿಮೆ ಸಾಲದೆಂದು, ಪತ್ನಿಯನ್ನೂ ಕೆಲಸಕ್ಕೆ ಕಳುಹಿಸಿದ- ಶೀಲ ಶಂಕಿಸಿ ಕೊಲೆ ಮಾಡಿದ, ಇಬ್ಬರು ಕಂದಮ್ಮಗಳು ಅನಾಥ!
Copy and paste this URL into your WordPress site to embed
Copy and paste this code into your site to embed