VIDEO: ತ್ರಿವರ್ಣ ಧ್ವಜ ಹಾರಿಸಿದರೆ ಸಾಯಿಸುವುದಾಗಿ ಘೋಷಿಸಿದ್ದ ಶ್ರೀನಗರದ ಲಾಲ್ ಚೌಕ್‌ನಲ್ಲಿ ಮೊಳಗಿತು ವಂದೇ ಮಾತರಂ…

ಶ್ರೀನಗರ: ಇಂದು ಭಾರತದೆಲ್ಲೆಡೆ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸಲಾಗುತ್ತಿದೆ. ಹಲವು ಕಡೆಗಳಲ್ಲಿ ಅತಿ ಸ್ಮರಣೀಯ ರೀತಿಯಲ್ಲಿ ಧ್ವಜಾರೋಹಣ ನೆರವೇರುತ್ತಿದೆ. ಈ ದಿನಕ್ಕೆ ಅತ್ಯಂತ ವಿಶೇಷ ಕಳೆ ತಂದದ್ದು, ಕಾಶ್ಮೀರದ ಶ್ರೀನಗರದ ಲಾಲ್ ಚೌಕ್‌ನಲ್ಲಿ ಮೊಳಗಿದ ವಂದೇ ಮಾತರಂ. ಭಾರತದ ಬಾವುಟವನ್ನು ಹಿಡಿದು ಕೆಲವು ಯುವಕರು ವಂದೇ ಮಾತರಂ ಗೀತೆ ಹಾಡಿರುವ ವಿಡಿಯೋ ಭಾರಿ ವೈರಲ್​ ಆಗುತ್ತಿದೆ. ಇದು ವಿಶೇಷ ಎನಿಸಲು ಕಾರಣ ಎಂದರೆ, ಲಾಲ್​ ಚೌಕ್​ನಲ್ಲಿ ಭಾರತದ ತ್ರಿವರ್ಣ ಧ್ವಜ ಹಾರಿಸಿದವರ ಹತ್ಯ ಮಾಡಲಾಗುವುದು ಎಂದು ಪ್ರತಿವರ್ಷವೂ … Continue reading VIDEO: ತ್ರಿವರ್ಣ ಧ್ವಜ ಹಾರಿಸಿದರೆ ಸಾಯಿಸುವುದಾಗಿ ಘೋಷಿಸಿದ್ದ ಶ್ರೀನಗರದ ಲಾಲ್ ಚೌಕ್‌ನಲ್ಲಿ ಮೊಳಗಿತು ವಂದೇ ಮಾತರಂ…