ಪ್ರೀತಿಗೆ ಪಾಲಕರ ವಿರೋಧ- ಕೈಕೈ ಹಿಡಿದು ಕಪಿಲಾ ನದಿಗೆ ಹಾರಿದ ಚಾಮರಾಜನಗರದ ಅಪ್ರಾಪ್ತರು!

ಮೈಸೂರು: ಚಾಮರಾಜನಗರ ಹೆಬ್ಬಸೂರು ಗ್ರಾಮದ 17 ವರ್ಷದ ಬಾಲಕಿ ಹಾಗೂ 19 ವರ್ಷದ ಬಾಲಕ ಕಪಿಲಾ ನದಿಗೆ ಹಾರಿರುವ ಘಟನೆ ನಡೆದಿದೆ. ಚಾಮರಾಜನಗರದ ಕಾಲೇಜೊಂದರಲ್ಲಿ ಕಲಿಯುತ್ತಿರುವ ಬಾಲಕಿ ಹಾಗೂ ಪೆಟ್ರೋಲ್‌ ಬಂಕ್‌ ಒಂದರಲ್ಲಿ ಕೆಲಸ ಮಾಡುತ್ತಿರುವ ಅಭಿ ಪರಸ್ಪರ ಪ್ರೀತಿಸುತ್ತಿದ್ದರು. ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದರು. ಆದರೆ ಈ ಪ್ರೀತಿಗೆ ಪಾಲಕರ ವಿರೋಧವಿತ್ತು. ಇದರಿಂದಾಗಿ ಮನನೊಂದು ಕೈಕೈಹಿಡಿದು ಇಬ್ಬರೂ ಮುಡಿಕಟ್ಟೆ ಬಳಿ ಕಪಿಲೆಗೆ ಹಾರಿದ್ದಾರೆ. ಅವರ ಅದೃಷ್ಟಕ್ಕೆ ಅಲ್ಲಿಯೇ ಇದ್ದ ಅಂಬಿಗರು ಪ್ರೇಮಿಗಳು ಹಾರುವುದನ್ನು ನೋಡಿ ಕೂಡಲೇ ಅವರ … Continue reading ಪ್ರೀತಿಗೆ ಪಾಲಕರ ವಿರೋಧ- ಕೈಕೈ ಹಿಡಿದು ಕಪಿಲಾ ನದಿಗೆ ಹಾರಿದ ಚಾಮರಾಜನಗರದ ಅಪ್ರಾಪ್ತರು!