ಸಾವಿನ ದವಡೆಗೆ ನೂಕುವ ಕ್ರಿಮಿ…. ಮತ್ತೆ ಸುದ್ದಿಯಲ್ಲಿ ಬಿಗ್​ಬಾಸ್​ ಸ್ಪರ್ಧಿ ಚೈತ್ರಾ ಕೋಟೂರು

ಬೆಂಗಳೂರು: ಬಿಗ್​ಬಾಸ್​ ಸ್ಪರ್ಧಿಯಾಗಿದ್ದ ಚೈತ್ರಾ ಕೋಟೂರು ಮತ್ತೆ ಸುದ್ದಿಯಲ್ಲಿದ್ದಾರೆ. ಸರ್​ಪ್ರೈಸ್​ ಆಗಿ ಮದುವೆಯಾಗಿ, ಮದುವೆಯಾದ ದಿನವೇ ಪೊಲೀಸ್​ ಠಾಣೆ ಮೆಟ್ಟಿಲೇರಿ ನಂತರ ಅಲ್ಲಿಂದ ಆತ್ಮಹತ್ಯೆಗೆ ಯತ್ನಿಸಿ… ಹೀಗೆ ಸಾಲು ಸಾಲಾಗಿ ಸುದ್ದಿಯಾಗಿದ್ದ ಚೈತ್ರಾ ಈಗ ಮತ್ತೊಮ್ಮೆ ಜನರ ಗಮನ ಸೆಳೆದಿದ್ದಾರೆ. ಅದು ಫೇಸ್​ಬುಕ್​ಗೆ ಪೋಸ್ಟ್​ ಮಾಡುವ ಮೂಲಕ. ಅದರಲ್ಲಿಯೂ ಸಕಾರಾತ್ಮಕವಾಗಿ ಚೈತ್ರಾ ಪೋಸ್ಟ್​ ಮಾಡಿರುವ ಕಾರಣ, ಅವರ ಅಭಿಮಾನಿಗಳಿಗೆ ಭಾರಿ ಸಂತೋಷವಾಗಿದೆ. ಫೇಸ್​ಬುಕ್​ನಲ್ಲಿ ಹೊಸ ಪ್ರೊಫೈಲ್ ಫೋಟೋ ಹಾಕಿಕೊಂಡು ಈ ಪೋಸ್ಟ್​ ಮಾಡಿದ್ದಾರೆ ಚೈತ್ರಾ. ಅದರಲ್ಲಿ ಅವರು … Continue reading ಸಾವಿನ ದವಡೆಗೆ ನೂಕುವ ಕ್ರಿಮಿ…. ಮತ್ತೆ ಸುದ್ದಿಯಲ್ಲಿ ಬಿಗ್​ಬಾಸ್​ ಸ್ಪರ್ಧಿ ಚೈತ್ರಾ ಕೋಟೂರು