ಅಕ್ಕ-ಪಕ್ಕದ ಮನೆಯವರ ಗಲಾಟೆಗೆ ಕಾರಣವಾಯ್ತು ಗಿಳಿ ಹಾಕ್ತಿರೋ ಶಿಳ್ಳೆ! ಮಾಲೀಕನ ವಿರುದ್ಧ ಕೇಸ್
ಪುಣೆ: ತಮ್ಮ ಮನೆಯ ಗಿಳಿಯೊಂದು ಕಾಣೆಯಾಗಿದ್ದಕ್ಕೆ ಅದನ್ನು ಹುಡುಕಿ ಕೊಟ್ಟವರಿಗೆ ಭಾರಿ ಮೊತ್ತದ ನಗದು ಬಹುಮಾನ ನೀಡಿದ್ದ ಘಟನೆ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದಿತ್ತು. ಆದರೆ ಇಲ್ಲೊಬ್ಬ ಗಿಳಿ ಮಾಲೀಕನಿಗೆ ತಾನು ಸಾಕಿರುವ ಗಿಳಿಯೇ ತಲೆನೋವಾಗಿ ಪರಿಣಮಿಸಿದೆ. ಏಕೆಂದರೆ ಅದು ಬರೀ ಶಿಳ್ಳೆ ಹೊಡೆಯುತ್ತಿದೆ. ಹಾಗೆಂದು ತನ್ನ ಗಿಳಿ ಶಿಳ್ಳೆ ಹೊಡೆದರೆ ಮಾಲೀಕನಿಗೆ ಏನೂ ತೊಂದರೆಯಿಲ್ಲ, ತೊದರೆಯಾಗುತ್ತಿರುವುದು ಅಕ್ಕಪಕ್ಕದ ನಿವಾಸಿಗಳಿಗೆ ಅಂತೆ. ಪುಣೆಯ ಶಿವಾಜಿನಗರದ ತುಳಸಿ ಮಾರುಕಟ್ಟೆ ಬಳಿಯ ಮಹಾತ್ಮಗಾಂಧಿ ಕಾಲೋನಿಯಲ್ಲಿ ವಾಸಿಸುತ್ತಿರುವ ಅಕ್ಬರ್ ಅಮ್ಜದ್ ಖಾನ್ ಎನ್ನುವವರು … Continue reading ಅಕ್ಕ-ಪಕ್ಕದ ಮನೆಯವರ ಗಲಾಟೆಗೆ ಕಾರಣವಾಯ್ತು ಗಿಳಿ ಹಾಕ್ತಿರೋ ಶಿಳ್ಳೆ! ಮಾಲೀಕನ ವಿರುದ್ಧ ಕೇಸ್
Copy and paste this URL into your WordPress site to embed
Copy and paste this code into your site to embed