VIDEO: ಕುಳಿತೇ ಜನಗಣಮನ ಎಂದರು, ದಿಢೀರ್‌ ಎದ್ದು ಇನ್ನೊಂದು ಪ್ಯಾರಾದೊಂದಿಗೆ ಮುಗಿಸಿಯೇ ಬಿಟ್ಟರು! ದೀದೀ ವಿರುದ್ಧ ಕೇಸ್‌…

ಮುಂಬೈ: ರಾಷ್ಟ್ರಗೀತೆಗೆ ಅವಮಾನ ಮಾಡಿದ ಆರೋಪದ ಮೇಲೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ವಿರುದ್ಧ ಬಿಜೆಪಿ ಕೇಸ್‌ ದಾಖಲು ಮಾಡಿದೆ. ಮುಂಬೈನಲ್ಲಿ ನಡೆಯುತ್ತಿದ್ದ ಪತ್ರಿಕಾಗೋಷ್ಠಿಯ ವೇಳೆ ಅರ್ಧಬಂರ್ಧ ರಾಷ್ಟ್ರಗೀತೆಯನ್ನು ಹೇಳಿ ಜೈ ಮಹಾರಾಷ್ಟ್ರ ಎನ್ನುವ ಮೂಲಕ ಅದನ್ನು ಅರ್ಧದಲ್ಲಿಯೇ ನಿಲ್ಲಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮುಖ್ಯಮಂತ್ರಿಯಾಗಿ ಈ ರೀತಿ ರಾಷ್ಟ್ರಗೀತೆಗೆ ಅಪಮಾನ ಮಾಡಿರುವುದು ಎಂದಿಗೂ ಸಹಿಸಲಾಗದು ಎಂದಿರುವ ಬಿಜೆಪಿ ಅವರ ವಿರುದ್ಧ ಕೇಸ್‌ ದಾಖಲು ಮಾಡಿದೆ. ವೈರಲ್‌ ಆಗಿರುವ ವಿಡಿಯೋದಲ್ಲಿ ಇದನ್ನು ನಾವು … Continue reading VIDEO: ಕುಳಿತೇ ಜನಗಣಮನ ಎಂದರು, ದಿಢೀರ್‌ ಎದ್ದು ಇನ್ನೊಂದು ಪ್ಯಾರಾದೊಂದಿಗೆ ಮುಗಿಸಿಯೇ ಬಿಟ್ಟರು! ದೀದೀ ವಿರುದ್ಧ ಕೇಸ್‌…