ಅವ್ರು ರೇಪ್‌ ಮಾಡಿದ್ದಾರೆ ಎಂದ ಗಾಯಕಿ: ನಾವು ನಿತ್ಯ ಸಂಪರ್ಕದಲ್ಲಿದ್ದೆವು ಎಂದ ಸಚಿವ- ಒಟ್ನಲ್ಲಿ ಕೇಸ್‌ ಆಯ್ತು ಸುಖಾಂತ್ಯ

ಮುಂಬೈ: ಗಾಯಕಿಯ ಮೇಲೆ ಅತ್ಯಾಚಾರ ಆರೋಪ ಎದುರಿಸುತ್ತಿರುವ ಮಹಾರಾಷ್ಟ್ರದ ಕಾಂಗ್ರೆಸ್​ ಸಚಿವ ಧನಂಜಯ್‌ ಮುಂಡೆ ಹಾಗೂ ಗಾಯಕಿ ರೇಣು ಶರ್ಮಾ ಅವರ ಪ್ರಕರಣ ಸದ್ಯ ಸುಖಾಂತ್ಯ ಕಂಡಿದೆ. ಸಾಮಾಜಿಕ ನ್ಯಾಯ ಖಾತೆ ಸಚಿವ ಆಗಿರುವ ಧನಂಜಯ್‌ ಮುಂಡೆ ಅವರ ವಿರುದ್ಧ ಗಾಯಕಿ ರೇಣು ಶರ್ಮಾ ದೂರು ದಾಖಲು ಮಾಡಿದ್ದರು. ಸಚಿವರು ತಮ್ಮ ಮೇಲೆ ಅತ್ಯಾಚಾರ ಎಸಗಿರುವುದಾಗಿ ಹೇಳಿದ್ದರು. ಈ ಕುರಿತು ತಾವು ಈ ಹಿಂದೆಯೇ ದೂರು ದಾಖಲು ಮಾಡಿದರೂ ಪೊಲೀಸರು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಗಾಯಕಿ … Continue reading ಅವ್ರು ರೇಪ್‌ ಮಾಡಿದ್ದಾರೆ ಎಂದ ಗಾಯಕಿ: ನಾವು ನಿತ್ಯ ಸಂಪರ್ಕದಲ್ಲಿದ್ದೆವು ಎಂದ ಸಚಿವ- ಒಟ್ನಲ್ಲಿ ಕೇಸ್‌ ಆಯ್ತು ಸುಖಾಂತ್ಯ