ಗೌರಿ, ಕಲ್ಬುರ್ಗಿಯಂತೆ ನನ್ನ ಹತ್ಯೆ: ವಕೀಲೆಯಿಂದ ಮುಖಕ್ಕೆ ಮಸಿ ಬಳಿಸಿಕೊಂಡ ಭಗವಾನ್​ ಆರೋಪ

ಬೆಂಗಳೂರು: ಹಿಂದು ಧರ್ಮ ಹಾಗೂ ರಾಮನ ವಿರುದ್ಧ ಅವಹೇಳನ ಮಾಡುವಂಥ ಹೇಳಿಕೆ ನೀಡಿದ್ದರಿಂದ ವಕೀಲೆ ಮೀರಾ ರಾಘವೇಂದ್ರ ಅವರಿಂದ ಮುಖಕ್ಕೆ ಮಸಿ ಬಳಿಸಿಕೊಂಡಿರುವ ಸಾಹಿತಿ ಭಗವಾನ್​ ಇದೀಗ ಗಂಭೀರ ಆರೋಪ ಮಾಡಿದ್ದಾರೆ. ಗೌರಿ ಲಂಕೇಶ್​ ಹಾಗೂ ಸಾಹಿತಿ ಕಲ್ಬುರ್ಗಿಯಂತೆಯೇ ನನ್ನ ಹತ್ಯೆಯನ್ನು ಮಾಡುವುದಾಗಿ ಮೀರಾ ಹೇಳಿದ್ದಾರೆ ಎಂದು ದೂರಿನಲ್ಲಿ ಭಗವಾನ್​ ಉಲ್ಲೇಖಿಸಿದ್ದಾರೆ. ಹಿಂದು ಧರ್ಮ ಧರ್ಮವೇ ಅಲ್ಲ. ಹಿಂದು ಎಂಬ ಶಬ್ದ ಅವಮಾನಕರ ಎಂಬ ಹೇಳಿಕೆ ನೀಡಿದ್ದರು ಭಗವಾನ್​. ಹಿಂದು ಧರ್ಮ ಎಂದರೆ ಬ್ರಾಹ್ಮಣ ಎಂದರ್ಥ. ಗ್ರಾಮೀಣ … Continue reading ಗೌರಿ, ಕಲ್ಬುರ್ಗಿಯಂತೆ ನನ್ನ ಹತ್ಯೆ: ವಕೀಲೆಯಿಂದ ಮುಖಕ್ಕೆ ಮಸಿ ಬಳಿಸಿಕೊಂಡ ಭಗವಾನ್​ ಆರೋಪ