ಉನ್ನತ ಹುದ್ದೆಗಾಗಿ ಯುವರಾಜ್​ಗೆ ಲಂಚ ನೀಡಿದ ನಿವೃತ್ತ ನ್ಯಾಯಮೂರ್ತಿ ವಿರುದ್ಧ ದೂರು

  ಬೆಂಗಳೂರು: ಉನ್ನತ ಹುದ್ದೆಯ ಆಮಿಷ ತೋರಿ ಹಲವಾರು ಗಣ್ಯರಿಗೇನೇ ಕೋಟಿ ಕೋಟಿ ಪಂಗನಾಮ ಹಾಕಿ ಈಗ ಜೈಲು ಸೇರಿದ್ದಾನೆ ಯುವರಾಜ್​ ಅಲಿಯಾಸ್​ ಸ್ವಾಮಿ. ಯಾವುದೇ ಪಕ್ಷ ಅಧಿಕಾರಕ್ಕೆ ಬರಲಿ, ಆ ಪಕ್ಷದ ನಾಯಕರ, ಧುರೀಣರ ಜತೆ ಫೋಟೋ ತೆಗೆಸಿಕೊಂಡು ಅವರ ಹೆಸರಿನಲ್ಲಿ ಕೋಟಿ ಕೋಟಿ ಪಂಗನಾಮ ಹಾಕುತ್ತಿರುವ ಈತನ ಮೋಸಕ್ಕೆ ಬಲಿಯಾದವರಲ್ಲಿ ಹೈಕೋರ್ಟ್​ ನಿವೃತ್ತ ನ್ಯಾಯಮೂರ್ತಿ ಬಿ.ಎಸ್​ ಇಂದ್ರಕಲಾ ಅವರು ಕೂಡ ಒಬ್ಬರು. ತನಗೆ ಬಿಜೆಪಿ ಮತ್ತು ಆರ್​ಎಸ್​ಎಸ್​ನ ಪ್ರಮುಖ ವ್ಯಕ್ತಿಗಳು ತಿಳಿದಿದ್ದು, ತನ್ನ ಮಾತು … Continue reading ಉನ್ನತ ಹುದ್ದೆಗಾಗಿ ಯುವರಾಜ್​ಗೆ ಲಂಚ ನೀಡಿದ ನಿವೃತ್ತ ನ್ಯಾಯಮೂರ್ತಿ ವಿರುದ್ಧ ದೂರು