ಉನ್ನತ ಹುದ್ದೆಗಾಗಿ ಯುವರಾಜ್ಗೆ ಲಂಚ ನೀಡಿದ ನಿವೃತ್ತ ನ್ಯಾಯಮೂರ್ತಿ ವಿರುದ್ಧ ದೂರು
ಬೆಂಗಳೂರು: ಉನ್ನತ ಹುದ್ದೆಯ ಆಮಿಷ ತೋರಿ ಹಲವಾರು ಗಣ್ಯರಿಗೇನೇ ಕೋಟಿ ಕೋಟಿ ಪಂಗನಾಮ ಹಾಕಿ ಈಗ ಜೈಲು ಸೇರಿದ್ದಾನೆ ಯುವರಾಜ್ ಅಲಿಯಾಸ್ ಸ್ವಾಮಿ. ಯಾವುದೇ ಪಕ್ಷ ಅಧಿಕಾರಕ್ಕೆ ಬರಲಿ, ಆ ಪಕ್ಷದ ನಾಯಕರ, ಧುರೀಣರ ಜತೆ ಫೋಟೋ ತೆಗೆಸಿಕೊಂಡು ಅವರ ಹೆಸರಿನಲ್ಲಿ ಕೋಟಿ ಕೋಟಿ ಪಂಗನಾಮ ಹಾಕುತ್ತಿರುವ ಈತನ ಮೋಸಕ್ಕೆ ಬಲಿಯಾದವರಲ್ಲಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ.ಎಸ್ ಇಂದ್ರಕಲಾ ಅವರು ಕೂಡ ಒಬ್ಬರು. ತನಗೆ ಬಿಜೆಪಿ ಮತ್ತು ಆರ್ಎಸ್ಎಸ್ನ ಪ್ರಮುಖ ವ್ಯಕ್ತಿಗಳು ತಿಳಿದಿದ್ದು, ತನ್ನ ಮಾತು … Continue reading ಉನ್ನತ ಹುದ್ದೆಗಾಗಿ ಯುವರಾಜ್ಗೆ ಲಂಚ ನೀಡಿದ ನಿವೃತ್ತ ನ್ಯಾಯಮೂರ್ತಿ ವಿರುದ್ಧ ದೂರು
Copy and paste this URL into your WordPress site to embed
Copy and paste this code into your site to embed