ಮಳೆಗೆ ಹೆದರಿ ಮನೆಯಿಂದ ಹೊರಬಂದರೂ ಬಿಡಲಿಲ್ಲ ಜವರಾಯ: ಆಶ್ರಯ ಪಡೆದ ಕಟ್ಟಡವೇ ಕುಸಿದು 10 ಸಾವು!

ಲಖನೌ (ಉತ್ತರ ಪ್ರದೇಶ): ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಉತ್ತರ ಪ್ರದೇಶದ ನಿರ್ಮಾಣ ಹಂತದಲ್ಲಿರುವ ಕಟ್ಟಡ ಕುಸಿದು 10 ಮಂದಿ ದಾರುಣವಾಗಿ ಮೃತಪಟ್ಟಿರುವ ಘಟನೆ ನಡೆದಿದೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ. ಲಖನೌದ ದಿಲ್‌ಶುಕ್‌ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಅವಶೇಷಗಳ ಅಡಿ ಸಿಲುಕಿದ ಓರ್ವನನ್ನು ರಕ್ಷಣಾ ಸಿಬ್ಬಂದಿ ಬಚಾವ್​ ಮಾಡಿದ್ದಾರೆ. ಈ ಕಟ್ಟಡದ ಬಳಿ ಗುಡಿಸಿಲಿನಲ್ಲಿ ವಾಸಿಸುತ್ತಿದ್ದವರು ವಿಪರೀತ ಮಳೆಯಿಂದಾಗಿ ಗುಡಿಸಿಲಿನಿಂದ ಹೊರಬಂದು ನಿರ್ಮಾಣ ಹಂತದಲ್ಲಿದ್ದ ಈ ಕಟ್ಟಡದ ಸಮೀಪ ಮಲಗಿದ್ದರು. ಆದರೆ ಅಲ್ಲಿಯೂ … Continue reading ಮಳೆಗೆ ಹೆದರಿ ಮನೆಯಿಂದ ಹೊರಬಂದರೂ ಬಿಡಲಿಲ್ಲ ಜವರಾಯ: ಆಶ್ರಯ ಪಡೆದ ಕಟ್ಟಡವೇ ಕುಸಿದು 10 ಸಾವು!