ಮೂಢನಂಬಿಕೆಗೆ ಬಲಿಯಾದ 11 ವರ್ಷದ ಕಂದ: ಚಿಕಿತ್ಸೆ ಬದಲು ಕುರಾನ್‌ ಕೇಳಿಸಿದ ಅಪ್ಪ ಅರೆಸ್ಟ್‌

ಕಣ್ಣೂರು (ಕೇರಳ): ತೀವ್ರ ಜ್ವರದಿಂದ ಬಳಲುತ್ತಿದ್ದ 11 ವರ್ಷದ ಬಾಲಕಿ ಅಪ್ಪನ ನಿರ್ಲಕ್ಷ್ಯದಿಂದಾಗಿ ದಾರುಣವಾಗಿ ಮೃತಪಟ್ಟಿರುವ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದೆ. ಈ ಸಂಬಂಧ ಬಾಲಕಿ ಫಾತಿಮಾಳ ಅಪ್ಪ ಸತ್ತಾರ್ ಹಾಗೂ ಈ ಸಲಹೆ ನೀಡಿದ ಮುಸ್ಲಿಂ ಧರ್ಮದ ಮುಖಂಡ ಮೊಹಮ್ಮದ್‌ ಉವೈಸ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಈ ಹಿಂದೆ ಕೂಡ ಇಂಥ ಏಳೆಂಟು ಘಟನೆಗಳು ನಡೆದಿದ್ದು, ಇದೀಗ ಈ ಘಟನೆ ಬೆಳಕಿಗೆ ಬಂದಿದೆ. ಬಾಲಕಿ ಫಾತೀಮಾ ತೀವ್ರ ಜ್ವರದಿಂದ ಬಳಲುತ್ತಿದ್ದಳು. ಆಕೆಯ ಮೇಲೆ ಯಾರೋ ಮಾಟಮಂತ್ರ ಮಾಡಿಸಿದ್ದಾರೆ … Continue reading ಮೂಢನಂಬಿಕೆಗೆ ಬಲಿಯಾದ 11 ವರ್ಷದ ಕಂದ: ಚಿಕಿತ್ಸೆ ಬದಲು ಕುರಾನ್‌ ಕೇಳಿಸಿದ ಅಪ್ಪ ಅರೆಸ್ಟ್‌