ಬಿಜೆಪಿಗೆ ಬನ್ನಿ, ಹೇಮಾ ಮಾಲಿನಿ ಮಾಡ್ತೇನೆ ಎಂಬ ಆಫರ್ ಬಂದಿತ್ತು ಎಂದ ಆರ್ಎಲ್ಡಿ ಮುಖ್ಯಸ್ಥ ಚೌಧರಿ
ಲಖನೌ: ನೀವು ಬಿಜೆಪಿಗೆ ಬಂದರೆ ನಿಮ್ಮನ್ನು ಹೇಮಾಮಾಲಿನಿ ಮಾಡುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ತಮಗೆ ಹಾಗೂ ತಮ್ಮ ಪಕ್ಷದ ಮುಖಂಡರೊಬ್ಬರಿಗೆ ಆಫರ್ ಕೊಟ್ಟಿರುವುದಾಗಿ ರಾಷ್ಟ್ರೀಯ ಲೋಕದಳ ಮುಖ್ಯಸ್ಥ ಜಯಂತ್ ಚೌಧರಿ ಆರೋಪಿಸಿದ್ದಾರೆ. ನನಗೆ ಮತ್ತು ನಮ್ಮ ಪಕ್ಷದ ಮುಖಂಡ ಯೋಗೇಶ್ ಅವರಿಗೆ ಬಿಜೆಪಿ ಸೇರಲು ಪದೇ ಪದೇ ಆಹ್ವಾನಿಸಲಾಗಿತ್ತು.ಬಂದರೆ ಹೇಮಾಮಾಲಿನಿ ಮಾಡುವುದಾಗಿ ಹೇಳಲಾಗಿತ್ತು ಎಂದು ಚುನಾವಣೆಯ ಪ್ರಚಾರದ ವೇಳೆ ಸಭೆಯನ್ನುದ್ದೇಶಿಸಿ ಹೇಳಿಕೆ ನೀಡಿದ್ದಾರೆ. ‘ಯೋಗೇಶ್ ನಮ್ಮ ಪಕ್ಷಕ್ಕೆ ಬನ್ನಿ, ನಿಮ್ಮನ್ನು ಹೇಮಾಮಾಲಿನಿ ಮಾಡುತ್ತೇನೆ’ … Continue reading ಬಿಜೆಪಿಗೆ ಬನ್ನಿ, ಹೇಮಾ ಮಾಲಿನಿ ಮಾಡ್ತೇನೆ ಎಂಬ ಆಫರ್ ಬಂದಿತ್ತು ಎಂದ ಆರ್ಎಲ್ಡಿ ಮುಖ್ಯಸ್ಥ ಚೌಧರಿ
Copy and paste this URL into your WordPress site to embed
Copy and paste this code into your site to embed