ಹುಟ್ಟುಹಬ್ಬದಂದೇ ಕಾದುಕುಳಿತಿದ್ದ ಜವರಾಯ! ಕೇಕ್‌ ಕಟ್ ಮಾಡುವಷ್ಟರಲ್ಲೇ ಪುಟಾಣಿಯ ಜೀವ ಹೋಯ್ತು

ಚಾಮರಾಜನಗರ: ಹುಟ್ಟುಹಬ್ಬದಂದೇ ಮೂರು ವರ್ಷದ ಬಾಲಕಿ ಪ್ರಾಣಬಿದ್ದ ಹೃದಯವಿದ್ರಾವಕ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ನಿವೇದಿತಾ ಎಂಬ ಬಾಲಕಿ ಮೃತಪಟ್ಟವಳು. ಚಾಮರಾಜನಗರದ ಕೆಂಗಾಕಿ ಗ್ರಾಮದಲ್ಲಿ ನಿವೇದಿತಾ ಕುಟುಂಬ ತೋಟದ ಮನೆಯಲ್ಲಿ ವಾಸವಾಗಿದೆ. ಇಂದು ಪುಟಾಣಿಯ ಮೂರನೆಯ ಹುಟ್ಟುಹಬ್ಬ. ಈ ನಿಮಿತ್ತ ಮನೆಯಲ್ಲಿ ಸಂಭ್ರಮದ ವಾತಾವರಣವಿತ್ತು. ಹುಟ್ಟುಹಬ್ಬ ಆಚರಿಸಿಕೊಳ್ಳಲು ಕೇಕ್‌ ಕೂಡ ರೆಡಿಯಾಗಿತ್ತು. ಕಾರ್ಯಕ್ರಮ ಇನ್ನೂ ಸ್ವಲ್ಪ ಹೊತ್ತು ಇದ್ದುದರಿಂದ ಬಾಲಕಿ ಆಟವಾಡಲು ಹೋಗಿದ್ದಾಳೆ. ಅಲ್ಲಿ ಪಂಪ್ ಸೆಟ್ ಸ್ಪರ್ಶಿಸಿಬಿಟ್ಟಿದ್ದಾಳೆ. ಕೂಡಲೇ ಮೃತಪಟ್ಟಿದ್ದಾಳೆ. ಕುಟುಂಬದಲ್ಲಿ ಸಂಭ್ರಮ ಮನೆ ಮಾಡಬೇಕಿದ್ದ ವೇಳೆ … Continue reading ಹುಟ್ಟುಹಬ್ಬದಂದೇ ಕಾದುಕುಳಿತಿದ್ದ ಜವರಾಯ! ಕೇಕ್‌ ಕಟ್ ಮಾಡುವಷ್ಟರಲ್ಲೇ ಪುಟಾಣಿಯ ಜೀವ ಹೋಯ್ತು