ಹಕ್ಕಿಜ್ವರದ ಭೀತಿಯಲ್ಲಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ: ಶುರುವಾಗಿದೆ ಟೆನ್ಷನ್!
ಮುಂಬೈ: ಹಕ್ಕಿಜ್ವರ ಭೀತಿಯಿಂದಾಗಿ ಇದಾಗಲೇ ದೇಶದ ವಿವಿಧ ಭಾಗಗಳಲ್ಲಿ ಲಕ್ಷಾಂತರ ಕೋಳಿಗಳನ್ನು ಕೊಲ್ಲಲಾಗಿದೆ. ಕೆಲವು ಕೋಳಿಗಳಲ್ಲಿ ಜ್ವರವು ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಮುಂಜಾಗರೂಕತಾ ಕ್ರಮವಾಗಿ ಕೋಳಿಗಳ ಮಾರಣಹೋಮ ಮಾಡಲಾಗುತ್ತಿದೆ. ಇದೀಗ ಇದೇ ಜ್ವರ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಅವರಿಗೂ ಎದುರಾಗಿದೆ. ಬಹು ಬೆಲೆಬಾಳುವ ಕಡಕನಾಥ್ ಕೋಳಿ ಸಾಕಣಿಕೆ ಮಾಡುತ್ತಿರುವ ಧೋನಿ ಅವರ ಕೋಳಿ ಫಾರ್ಮ್ನಲ್ಲಿಯೂ ಹಕ್ಕಿಜ್ವರದ ಸಂಕಷ್ಟ ಎದುರಾಗಿದೆ. ಏಕೆಂದರೆ ಕಡಕನಾಥ್ ತಳಿಯ ಬಹುಬೆಲೆಬಾಳುವ ಕೋಳಿಯನ್ನು ಧೋನಿಯವರು ಖರೀದಿಸಿದ್ದರು. ಅದನ್ನು ತಮ್ಮ ಕೋಳಿ ಫಾರ್ಮ್ನಲ್ಲಿ ಸಾಕಾಣಿಕೆಗಾಗಿ ಇಟ್ಟಿದ್ದರು. … Continue reading ಹಕ್ಕಿಜ್ವರದ ಭೀತಿಯಲ್ಲಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ: ಶುರುವಾಗಿದೆ ಟೆನ್ಷನ್!
Copy and paste this URL into your WordPress site to embed
Copy and paste this code into your site to embed