ಇಂದು ಭಾರತ ಬಂದ್‌- ಶಾಲಾ-ಕಾಲೇಜು, ಬಸ್‌, ಆಟೋಗಳು ಇರಲಿವೆಯಾ? ಸಂಚಾರದಲ್ಲಿ ಏನೇನು ಬದಲಾವಣೆ?

ಬೆಂಗಳೂರು: ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕೆಲವು ರೈತ ಸಂಘಟನೆಗಳು ಇಂದು ಸೋಮವಾರ ಭಾರತ ಬಂದ್‌ ಹಮ್ಮಿಕೊಂಡಿವೆ. ಇದರ ನಿಮಿತ್ತ ಜಾಥಾ ನಡೆಯಲಿರುವ ಕಾರಣದಿಂದ ಬೆಂಗಳೂರಿನಲ್ಲಿ ಕೆಲವೊಂದು ಮಾರ್ಗಗಳಲ್ಲಿನ ಸಂಚಾರವನ್ನು ಬದಲಾವಣೆ ಮಾಡಿ ಬೆಂಗಳೂರು ಪೊಲೀಸರು ಸುತ್ತೋಲೆ ಹೊರಡಿಸಿದ್ದಾರೆ. ಈ ಸುತ್ತೋಲೆ ಅನ್ವಯ ಮೆಜೆಸ್ಟಿಕ್, ಆನಂದ್ ರಾವ್ ವೃತ್ತ, ಫ್ರೀಡಂ ಪಾರ್ಕ್ ಸುತ್ತಮುತ್ತ ಸಂಚಾರ ನಡೆಸುವುದನ್ನು ವಾಹನ ಸವಾರರು ಸಂಚಾರ ಮಾರ್ಗ ಬದಲಾವಣೆ ಇರಲಿದೆ. * ಕೆ. ಜಿ. ರಸ್ತೆಯಲ್ಲಿ ಹಲಸೂರು ಪೊಲೀಸ್ ಠಾಣೆ ಕಡೆಯಿಂದ … Continue reading ಇಂದು ಭಾರತ ಬಂದ್‌- ಶಾಲಾ-ಕಾಲೇಜು, ಬಸ್‌, ಆಟೋಗಳು ಇರಲಿವೆಯಾ? ಸಂಚಾರದಲ್ಲಿ ಏನೇನು ಬದಲಾವಣೆ?