ಅನುದಾನ ಸಿಕ್ಕರೂ ನಿರ್ಮಿಸದ ಶೌಚಗೃಹ: ಗ್ರಾ.ಪಂ ಅಧ್ಯಕ್ಷೆಯನ್ನೇ ಕೂಡಿ ಹಾಕಿದ ಗ್ರಾಮಸ್ಥರು!

ಬಳ್ಳಾರಿ: ಗ್ರಾಮದಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲ ಎಂಬ ಕಾರಣಕ್ಕೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆಯನ್ನೇ ಕೂಡಿ ಹಾಕಿರುವ ಘಟನೆ ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದೆ. ಸಂಡೂರು ತಾಲೂಕಿನ ತೋರಣಗಲ್ ಹೋಬಳಿ ವಿಠಲಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗ್ರಾ. ಪಂ ಅಧ್ಯಕ್ಷೆ ಮಂಗಳಮ್ಮ ಜತೆ ಗ್ರಾ.ಪಂ ಸದಸ್ಯ ಮಹಾಂತೇಶ್‌ ಅವರನ್ನೂ ಕೂಡ ಹಾಕಿದ್ದಾರೆ. ನಂತರ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ. ಗ್ರಾಮದ 2ನೇ ವಾರ್ಡಿನಲ್ಲಿ ಮಹಿಳಾ ಶೌಚಾಲಯ ನಿರ್ಮಿಸಲು ಒತ್ತಾಯಿಸಿ ಈ ಪ್ರತಿಭಟನೆ. ಸಮರ್ಪಕ ಶೌಚಗೃಹ ಇಲ್ಲದೇ ನಿತ್ಯ ಮಹಿಳೆಯರು, ವೃದ್ದರು … Continue reading ಅನುದಾನ ಸಿಕ್ಕರೂ ನಿರ್ಮಿಸದ ಶೌಚಗೃಹ: ಗ್ರಾ.ಪಂ ಅಧ್ಯಕ್ಷೆಯನ್ನೇ ಕೂಡಿ ಹಾಕಿದ ಗ್ರಾಮಸ್ಥರು!