ಕನ್ಯೆ ನೋಡುವ ಖುಷಿಯಲ್ಲಿದ್ದ ಕಾನ್ಸ್ಟೆಬಲ್ ಜೀವ ಕಸಿದ ಜವರಾಯ! ಕನಸುಹೊತ್ತು ಮನೆಗೆ ತೆರಳುತ್ತಿದ್ದಾಗ ಅಪಘಾತ
ಬೆಳಗಾವಿ: ಮದುವೆಯಾಗಲು ಹುಡುಗಿ ನೋಡಲು ಹೋಗುವ ಖುಷಿಯಲ್ಲಿದ್ದ ಬೆಳಗಾವಿಯ ಕಾನ್ಸ್ಟೆಬಲ್ ಅವರು ಅಪಘಾತದಲ್ಲಿ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಆನಂದ ಸುಲದಾಳ(24) ಮೃತ ದುರ್ದೈವಿ. ಹುದಲಿಯ ನಿವಾಸಿಯಾಗಿದ್ದ ಆನಂದ ಅವರು ಕರ್ತವ್ಯ ಮುಗಿಸಿ ಮನೆಗೆ ಹೋಗುತ್ತಿದ್ದರು. ಅಲ್ಲಿಂದ ಅವರ ಕುಟುಂಬಸ್ಥರೆಲ್ಲಾ ಸೇರಿ ಕನ್ಯೆ ನೋಡಲು ಹೋಗಲು ತಯಾರಿ ನಡೆಸಿದ್ದರು. ಆದ್ದರಿಂದ ಖುಷಿಯಿಂದ ಆನಂದ ಅವರು ಲಗುಬಗೆಯಿಂದ ಮನೆಗೆ ಹೋಗುತ್ತಿದ್ದಾರೆ. ಬೈಕ್ನಲ್ಲಿ ತೆರಳುತ್ತಿದ್ದ ವೇಳೆ ಅಪಘಾತವಾಗಿ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಬೆನಚಿಕಮರಡಿ ಗ್ರಾಮದ … Continue reading ಕನ್ಯೆ ನೋಡುವ ಖುಷಿಯಲ್ಲಿದ್ದ ಕಾನ್ಸ್ಟೆಬಲ್ ಜೀವ ಕಸಿದ ಜವರಾಯ! ಕನಸುಹೊತ್ತು ಮನೆಗೆ ತೆರಳುತ್ತಿದ್ದಾಗ ಅಪಘಾತ
Copy and paste this URL into your WordPress site to embed
Copy and paste this code into your site to embed