ದುಡ್ಡು ಪಡೆಯಲು ರಾತ್ರಿಯಿಡೀ ಬ್ಯಾಂಕ್‌ ಎದುರು ಬೀಡುಬಿಟ್ಟ ರೈತರು! ಬರಿಗೈಯಲ್ಲಿ ಹೋದರು ಕೆಲವರು…

ವಿದಿಶಾ (ಮಧ್ಯಪ್ರದೇಶ): ತಮ್ಮದೇ ದುಡ್ಡನ್ನು ಪಡೆಯಲು ರೈತರು ರಾತ್ರಿಯಿಡೀ ನಿದ್ದೆಗೆಟ್ಟು ಬ್ಯಾಂಕ್‌ ಎದುರು ಕಾದಿರುವ ಘಟನೆಯೊಂದು ಮಧ್ಯಪ್ರದೇಶದ ವಿದಿಶಾದಲ್ಲಿ ನಡೆದಿದೆ. ಇದಕ್ಕೆ ಕಾರಣ ಕರೊನಾ ವೈರಸ್‌. ಬ್ಯಾಂಕ್‌ನ ಅನೇಕ ಸಿಬ್ಬಂದಿಗೆ ವೈರಸ್​ ಬಂದಿದ್ದರಿಂದ ಎರಡು ವಾರ ಬ್ಯಾಂಕ್‌ ಮುಚ್ಚಲಾಗಿತ್ತು. ಈ ಸಮಯದಲ್ಲಿ ದುಡ್ಡಿಗಾಗಿ ರೈತರು ಪರದಾಡುವಂತಾಯಿತು. ಬ್ಯಾಂಕ್‌ ತೆರೆಯುತ್ತಿರುವ ಸುದ್ದಿ ತಿಳಿಯುತ್ತಲೇ ರಾತ್ರಿ ಬ್ಯಾಂಕ್‌ ಎದುರೇ ಬೀಡುಬಿಟ್ಟಿದ್ದಾರೆ. ಕರೊನಾ ವೈರಸ್‌ ಇರುವ ಕಾರಣದಿಂದಾಗಿ ಜನದಟ್ಟಣೆ ತಪ್ಪಿಸಲು ಪ್ರತಿದಿನ 150 ಟೋಕನ್​ಗಳನ್ನು ಇಲ್ಲಿ ವಿತರಣೆ ಮಾಡಲಾಗುತ್ತದೆ. ಹೆಚ್ಚಿನ ಜನರಿಗೆ … Continue reading ದುಡ್ಡು ಪಡೆಯಲು ರಾತ್ರಿಯಿಡೀ ಬ್ಯಾಂಕ್‌ ಎದುರು ಬೀಡುಬಿಟ್ಟ ರೈತರು! ಬರಿಗೈಯಲ್ಲಿ ಹೋದರು ಕೆಲವರು…