ದುಡ್ಡು ಪಡೆಯಲು ರಾತ್ರಿಯಿಡೀ ಬ್ಯಾಂಕ್ ಎದುರು ಬೀಡುಬಿಟ್ಟ ರೈತರು! ಬರಿಗೈಯಲ್ಲಿ ಹೋದರು ಕೆಲವರು…
ವಿದಿಶಾ (ಮಧ್ಯಪ್ರದೇಶ): ತಮ್ಮದೇ ದುಡ್ಡನ್ನು ಪಡೆಯಲು ರೈತರು ರಾತ್ರಿಯಿಡೀ ನಿದ್ದೆಗೆಟ್ಟು ಬ್ಯಾಂಕ್ ಎದುರು ಕಾದಿರುವ ಘಟನೆಯೊಂದು ಮಧ್ಯಪ್ರದೇಶದ ವಿದಿಶಾದಲ್ಲಿ ನಡೆದಿದೆ. ಇದಕ್ಕೆ ಕಾರಣ ಕರೊನಾ ವೈರಸ್. ಬ್ಯಾಂಕ್ನ ಅನೇಕ ಸಿಬ್ಬಂದಿಗೆ ವೈರಸ್ ಬಂದಿದ್ದರಿಂದ ಎರಡು ವಾರ ಬ್ಯಾಂಕ್ ಮುಚ್ಚಲಾಗಿತ್ತು. ಈ ಸಮಯದಲ್ಲಿ ದುಡ್ಡಿಗಾಗಿ ರೈತರು ಪರದಾಡುವಂತಾಯಿತು. ಬ್ಯಾಂಕ್ ತೆರೆಯುತ್ತಿರುವ ಸುದ್ದಿ ತಿಳಿಯುತ್ತಲೇ ರಾತ್ರಿ ಬ್ಯಾಂಕ್ ಎದುರೇ ಬೀಡುಬಿಟ್ಟಿದ್ದಾರೆ. ಕರೊನಾ ವೈರಸ್ ಇರುವ ಕಾರಣದಿಂದಾಗಿ ಜನದಟ್ಟಣೆ ತಪ್ಪಿಸಲು ಪ್ರತಿದಿನ 150 ಟೋಕನ್ಗಳನ್ನು ಇಲ್ಲಿ ವಿತರಣೆ ಮಾಡಲಾಗುತ್ತದೆ. ಹೆಚ್ಚಿನ ಜನರಿಗೆ … Continue reading ದುಡ್ಡು ಪಡೆಯಲು ರಾತ್ರಿಯಿಡೀ ಬ್ಯಾಂಕ್ ಎದುರು ಬೀಡುಬಿಟ್ಟ ರೈತರು! ಬರಿಗೈಯಲ್ಲಿ ಹೋದರು ಕೆಲವರು…
Copy and paste this URL into your WordPress site to embed
Copy and paste this code into your site to embed