10 ವರ್ಷದಿಂದ ರಷ್ಯಾ ಯುದ್ಧ ಯುದ್ಧ ಅಂತ ಕಥೆ ಹೇಳ್ತಾ ಇದೆ, ಹೆದ್ರಬೇಡಿ ಎಂದರು… ಈಗ ನೋಡಿ ನಮ್‌ ಸ್ಥಿತಿ…

ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ಯುದ್ಧದ ಮೂನ್ಸೂಚನೆ ಹಿನ್ನೆಲೆಯಲ್ಲಿ ತಾಯ್ನಡಿಗೆ ಮರಳುವಂತೆ ಒತ್ತಾಯಿಸುತ್ತಲೇ ಇದ್ದೆವು, ಆದರೆ 10 ವರ್ಷದಿಂದ ರಷ್ಯಾ ಯುದ್ಧದ ಕಥೆ ಹೇಳುತ್ತಲೇ ಇದೆ ಹೆದರಬೇಡಿ, ಅಂತಿಮ ವರ್ಷದ ಪರೀಕ್ಷೆ ಬಳಿಕ ನಿಮ್ಮ ದೇಶಕ್ಕೆ ಮರಳುವಿರಂತೆ ಎಂದು ಕಾಲೇಜು ಆಡಳಿತ ಮಂಡಳಿ ತಡೆಯುತ್ತಾ ಬಂದಿತ್ತು. ಆದರೆ ಇಂದಿನ ಸನ್ನಿವೇಶ ನೋಡಿ ಮೈನಡುಗುತ್ತಿದೆ, ಮಗಳನ್ನು ಅಲ್ಲಿ ಬಿಟ್ಟು ನಾವು ನೆಮ್ಮದಿಯಾಗಿ ಇರೋದಕ್ಕೆ ಸಾಧ್ಯನಾ? ‘ವಿಜಯವಾಣಿ’ಯೊಂದಿಗೆ ಹೀಗೆಂದು ಆತಂಕ ತೋಡಿಕೊಂಡವರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಪಟ್ಟಣದ ನಿವಾಸಿ ಎನ್.ಮುನಿರಾಜು. ಇವರ ದ್ವೀತಿಯ … Continue reading 10 ವರ್ಷದಿಂದ ರಷ್ಯಾ ಯುದ್ಧ ಯುದ್ಧ ಅಂತ ಕಥೆ ಹೇಳ್ತಾ ಇದೆ, ಹೆದ್ರಬೇಡಿ ಎಂದರು… ಈಗ ನೋಡಿ ನಮ್‌ ಸ್ಥಿತಿ…