‘ಉಚಿತ ಸೇವೆ’ ಮಾಡಲು ಠಾಣೆಗೆ ಬಂದ- ಇನ್ಸ್‌ಪೆಕ್ಟರ್‌ ದುರುಗುಟ್ಟಿ ನೋಡುತ್ತಿದ್ದಂತೆಯೇ ಜೈಲುಪಾಲಾದ!

ಬೆಂಗಳೂರು: ಎಟಿಎಂ ಬೂತ್‌ನಲ್ಲಿ ಹಣ ಜಮೆ ಮಾಡಲು ಬರುವರಿಗೆ ಯಾಮಾರಿಸಿ ಹಣ ದೋಚುತ್ತಿದ್ದ ವಂಚಕ, ಪೊಲೀಸರಿಗೆ ಉಚಿತವಾಗಿ ಜರ್ಕಿನ್ ಕೊಡುವುದಾಗಿ ಠಾಣೆಗೆ ಹೋಗಿ ಕಂಬಿ ಹಿಂದೆ ಸೇರಿದ್ದಾನೆ. ಬಿಎಚ್‌ಇಎಲ್ ಲೇಔಟ್ ನಿವಾಸಿ ನವೀನ್ ಕುಮಾರ್ (25) ಬಂಧಿತ. ಮಂಡ್ಯ ಜಿಲ್ಲೆ ನಾಗಮಂಗಲ ಮೂಲದ ನವೀನ್ ಕುಮಾರ್, ಎಲೆಕ್ಟ್ರಿಕಲ್ ಗುತ್ತಿಗೆದಾರನ ಜತೆ ಕೆಲಸ ಮಾಡಿಕೊಂಡು ಬಾಡಿಗೆ ಮನೆಯಲ್ಲಿ ನೆಲೆಸಿದ್ದ. ತಂತ್ರಜ್ಞಾನ ಅರಿವಿದ್ದ ನವೀನ್, ಗೂಗಲ್ ಪ್ಲೈಸ್ಟೋರ್‌ನಲ್ಲಿ ವೈಪರ್ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಆ ಆ್ಯಪ್ ಮೂಲಕ ನಕಲಿ ‘ಪೇಮೆಂಟ್ … Continue reading ‘ಉಚಿತ ಸೇವೆ’ ಮಾಡಲು ಠಾಣೆಗೆ ಬಂದ- ಇನ್ಸ್‌ಪೆಕ್ಟರ್‌ ದುರುಗುಟ್ಟಿ ನೋಡುತ್ತಿದ್ದಂತೆಯೇ ಜೈಲುಪಾಲಾದ!