VIDEO: ಸಾರಾಯಿ ಅಂಗಡಿ ಮುಚ್ಚದಿದ್ರೆ ಸಾಯ್ತೇನೆಂದ ಕುಡುಕ: ಕಂಠಪೂರ್ತಿ ಎಣ್ಣೆ ಹಾಕ್ಕೊಂಡೇ ಡಿಮಾಂಡ್​!

ಬಾಗಲಕೋಟೆ: ಸಾರಾಯಿ ಬಂದ್ ಮಾಡಬೇಕೆಂದು ಪಂಚಾಯಿತಿ ಕಟ್ಟಡ ಏರಿದ ಕುಡುಕ ಹೈಡ್ರಾಮಾ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಕಾಕನೂರಿನಲ್ಲಿ ನಡೆದಿದೆ. ಸಾರಾಯಿ ಅಂಗಡಿ ಬಂದ್ ಮಾಡಿಸದಿದ್ದರೆ ಪಂಚಾತಿಯಲ್ಲೇ ನೇಣು ಹಾಕಿಕೊಂಡು ಸಾಯ್ತಿನಿ ಎಂದು ಕಾಕಪ್ಪ ಮಾದರ ಎಂಬ ವ್ಯಕ್ತಿ ಕಟ್ಟಡ ಏರಿ ಕುಳಿತಿದಿದ್ದ. ಅಚ್ಚರಿಯ ವಿಷಯ ಎಂದರೆ ಕಂಠಪೂರ್ತಿ ಕುಡಿದುಕೊಂಡೇ ಈತ ಕಟ್ಟಡ ಏರಿ ಸಾರಾಯಿ ಅಂಗಡಿ ಬಂದ್​ ಮಾಡಲು ಆಗ್ರಹಿಸುತ್ತಿದ್ದ! ನಾ ಮನೆ ಕೇಳಿಲ್ಲ, ಹೊಲ‌ ಕೇಳಿಲ್ಲ ಸಾರಾಯಿ‌ ಮಾರಾಟ ಬಂದ್ ಮಾಡಿಸಿ … Continue reading VIDEO: ಸಾರಾಯಿ ಅಂಗಡಿ ಮುಚ್ಚದಿದ್ರೆ ಸಾಯ್ತೇನೆಂದ ಕುಡುಕ: ಕಂಠಪೂರ್ತಿ ಎಣ್ಣೆ ಹಾಕ್ಕೊಂಡೇ ಡಿಮಾಂಡ್​!