ಜಾಮೀನು ಸಿಕ್ಕಿಲ್ಲ, ಯಾರೂ ಕೈಹಿಡಿದಿಲ್ಲ: ಜೈಲಲ್ಲಿ ಶ್ರೀರಾಮನ ಮೊರೆ ಹೋದ ಶಾರುಖ್‌ ಪುತ್ರ

ಮುಂಬೈ: ಡ್ರಗ್ಸ್‌ ಕೇಸ್‌ನಲ್ಲಿ ಜೈಲುಪಾಲಾಗಿ ಜಾಮೀನು ಸಿಗದೇ ಒದ್ದಾಡುತ್ತಿರುವ ನಟ ಶಾರುಖ್‌ ಖಾನ್ ಪುತ್ರ ಆರ್ಯನ್‌ ಖಾನ್‌ ಮಾನಸಿಕ ನೆಮ್ಮದಿಗಾಗಿ ಈಗ ಶ್ರೀರಾಮನ ಮೊರೆ ಹೋಗಿದ್ದಾನೆ. ಮುಂಬೈನ್‌ ಆರ್ಥರ್​ ರೋಡ್​ ಜೈಲಿನಲ್ಲಿ ಇರುವ ಆರ್ಯನ್‌ ರಾಮ ಮತ್ತು ಸೀತೆಯ ಪುಸ್ತಕ ತರಿಸಿಕೊಂಡು ಓದುತ್ತಿದ್ದಾನೆ ಎಂದು ಜೈಲಿನ ಅಧಿಕಾರಿಗಳು ಹೇಳಿದ್ದಾರೆ. ಜೈಲಿನಲ್ಲಿ ಇರುವ ಕೈದಿಗಳ ಪೈಕಿ ಹೆಚ್ಚಿನವರು ಮಾನಸಿಕವಾಗಿ ಕುಗ್ಗಿ ಹೋಗುವ ಹಿನ್ನೆಲೆಯಲ್ಲಿ ಅವರ ಇಷ್ಟದ ಪುಸ್ತಕಗಳನ್ನು ಓದಲು ಸಲಹೆ ನೀಡಲಾಗುತ್ತದೆ. ಜೈಲಿನಲ್ಲಿ ಇರುವ ಗ್ರಂಥಾಲಯದಿಂದ ಅವರು ಕೇಳಿದ … Continue reading ಜಾಮೀನು ಸಿಕ್ಕಿಲ್ಲ, ಯಾರೂ ಕೈಹಿಡಿದಿಲ್ಲ: ಜೈಲಲ್ಲಿ ಶ್ರೀರಾಮನ ಮೊರೆ ಹೋದ ಶಾರುಖ್‌ ಪುತ್ರ