ಮಧುಮೇಹದಿಂದ ಉಂಟಾಗುವ ಕಾಲುಗಳ ಉರಿಯೂತಕ್ಕೆ ಇಲ್ಲಿದೆ ಆಯುರ್ವೇದದ ಮದ್ದು…

ಪ್ರಶ್ನೆ: ನನಗೆ 75 ವರ್ಷ. ಮಧುಮೇಹ, ಬಿಪಿ ಮತ್ತು ಥೈರಾಯ್ಡ್ ಸಮಸ್ಯೆ ಇದೆ. ಶುಗರ್, ಬಿಪಿಗೆ ಔಷಧ ತೆಗೆದುಕೊಳ್ಳುತ್ತಿದ್ದೇನೆ. ಥೈರಾಯ್ಡ್​ಗೆ ಆಯುರ್ವೇದ ಔಷಧ ತೆಗೆದುಕೊಳ್ಳುತ್ತಿದ್ದೆ. ಹೆಚ್ಚು ಪ್ರಯೋಜನವಾಗಲಿಲ್ಲ. ಒಂದೂವರೆ ವರ್ಷದ ಹಿಂದೆ ನನಗೆ ಕಾಲು ಉರಿ ಬರುವುದು ಶುರುವಾಯಿತು. ಚರ್ಮ ಕಾಲಿನಲ್ಲಿ ಎದ್ದು ಮುಳ್ಳು ಕಲ್ಲು ಚುಚ್ಚಿದಂತೆ ಆಗುತ್ತಿತ್ತು. ಐದು ತಿಂಗಳ ಹಿಂದೆ ಬಿದ್ದು ಏಟು ಮಾಡಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದೆ. ಡಾಕ್ಟರ್​ಗೆ ತೋರಿಸಿದಾಗ ಅದು ಶುಗರ್, ಮೂಲವ್ಯಾಧಿಯಂತೆಯೇ ಎಂದು ಮಾತ್ರೆ ಕೊಟ್ಟಿದ್ದರು. ಈಗ ಕಾಲಿನಲ್ಲಿ ಏಳುತ್ತಿದ್ದ ಚರ್ಮ … Continue reading ಮಧುಮೇಹದಿಂದ ಉಂಟಾಗುವ ಕಾಲುಗಳ ಉರಿಯೂತಕ್ಕೆ ಇಲ್ಲಿದೆ ಆಯುರ್ವೇದದ ಮದ್ದು…