ಬೆಂಗಳೂರು: ಕೋಟ್ಯಂತರ ಅಭಿಮಾನಿಗಳನ್ನು ದುಃಖದಲ್ಲಿ ಮುಳುಗಿಸಿ ಅಗಲಿ ಹೋದ ನಟ ಪುನೀತ್ ರಾಜ್ಕುಮಾರ್ ಅವರು ನಿಧನರಾಗಿ ಇಂದು 12ನೇ ದಿನ. ಅವರ ನೆನಪಿಗಾಗಿ ಇಂದು ಅವರ ಕುಟುಂಬದವರು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಬೆಳಗ್ಗೆ 11.30ರಿಂದ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿದ್ದು, ಏಕಕಾಲಕ್ಕೆ 5 ಸಾವಿರ ಜನರು ಕುಳಿತು ಊಟ ಮಾಡುವಂತಹ ವ್ಯವಸ್ಥೆ ಮಾಡಲಾಗಿದೆ. 20 ಸಾವಿರ ಮಂದಿಗೆ ಮಾಂಸಾಹಾರ ಹಾಗೂ 5 ಸಾವಿರ ಮಂದಿಗೆ ಸಸ್ಯಾಹಾರದ ವ್ಯವಸ್ಥೆ ಮಾಡಲಾಗಿದೆ. ಎಲ್ಲಾ ಅಭಿಮಾನಿಗಳು ಈ ಕಾರ್ಯಕ್ರಮದಲ್ಲಿ … Continue reading ಅಪ್ಪು ನೆನಪಲ್ಲಿ ಇಂದು 5 ಸಾವಿರ ಸಸ್ಯಾಹಾರ, 20 ಸಾವಿರ ಮಂದಿಗೆ ಮಾಂಸಾಹಾರ ಊಟಕ್ಕೆ ವ್ಯವಸ್ಥೆ: ಅನ್ನಸಂತರ್ಪಣೆ ವಿವರ ಹೀಗಿದೆ…
Copy and paste this URL into your WordPress site to embed
Copy and paste this code into your site to embed