ಪತಿಯ ಕಾಟ ಸಹಿಸದೇ ಆಗಿದ್ದಾಗಲೆಂದು ರುಂಡ-ಮುಂಡ ಬೇರೆ ಮಾಡಿ ಚೀಲಕ್ಕೆ ಹಾಕಿ ಠಾಣೆಗೆ ಹೋದ ಪತ್ನಿ!
ಚಿತ್ತೂರು (ಆಂಧ್ರಪ್ರದೇಶ) : ಪತಿಯ ಹಿಂಸೆ ತಾಳದೇ ಪತ್ನಿಯೊಬ್ಬಳು ಗಂಡನ ರುಂಡವನ್ನು ಕಡಿದು ಅದನ್ನು ಚೀಲದೊಳಕ್ಕೆ ಹಾಕಿಕೊಂಡು ಪೊಲೀಸ್ ಠಾಣೆ ಮೆಟ್ಟಿಲೇರಿದ ಭಯಾನಕ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆ ರೇಣಿಗುಂಟದಲ್ಲಿ ನಡೆದಿದೆ. ಇಂಥದ್ದೊಂದು ಕೃತ್ಯ ಎಸಗಿದವಳನ್ನು ವಸುಂಧರಾ ಎಂದು ತಿಳಿದುಬಂದಿದೆ. ಕೊಲೆಯಾದ ಪತಿ ರವಿಚಂದ್ರನ್ (53).ಈ ದಂಪತಿಗೆ 20 ವರ್ಷದ ಮಗನಿದ್ದಾನೆ. ಮೊದಲಿನಿಂದಲೂ ಗಂಡ ಜಗಳವಾಡುತ್ತಿದ್ದ. ಆತನ ಹಿಂಸೆ ತಾಳಿಕೊಂಡು ಸಾಕಾಗಿಹೋಗಿತ್ತು. 20 ವರ್ಷಕ್ಕೂ ಹೆಚ್ಚು ಕಾಲ ಹೇಗೋ ಸಂಸಾರ ಮಾಡಿದೆ. ಆದರೆ ಇನ್ನು ಆತನ ಹಿಂಸೆಯನ್ನು … Continue reading ಪತಿಯ ಕಾಟ ಸಹಿಸದೇ ಆಗಿದ್ದಾಗಲೆಂದು ರುಂಡ-ಮುಂಡ ಬೇರೆ ಮಾಡಿ ಚೀಲಕ್ಕೆ ಹಾಕಿ ಠಾಣೆಗೆ ಹೋದ ಪತ್ನಿ!
Copy and paste this URL into your WordPress site to embed
Copy and paste this code into your site to embed