ಕೇಂದ್ರವನ್ನು ಹೀಗಳೆಯುವ ಭರದಲ್ಲಿ ಗುಂಡೇಟಿನಿಂದ ರೈತ ಬಲಿ ಎಂದ ಪತ್ರಕರ್ತ ಸರ್ದೇಸಾಯಿಗೆ ಏನಾಯ್ತು ನೋಡಿ…

ನವದೆಹಲಿ: ಇಂಡಿಯಾ ಟುಡೆ ಪತ್ರಿಕೆಯಲ್ಲಿ ಸಲಹಾ ಸಂಪಾದಕರಾಗಿರುವ ರಜ್​ದೀಪ್​ ಸರ್ದೇಸಾಯಿ ಬ್ರೇಕಿಂಗ್​ ಸುದ್ದಿ ಕೊಡುವಲ್ಲಿ ನಿಸ್ಸೀಮರು. ಅದೇ ವೇಳೆ ಇವರು ಕೂಡ ಅಷ್ಟೇ ಸುದ್ದಿಯಲ್ಲಿ ಇರುವಂಥ ಪತ್ರಕರ್ತ. ಸದಾ ಪ್ರಧಾನಿ ಮೋದಿ ಹಾಗೂ ಬಿಜೆಪಿಯ ವಿರುದ್ಧ ಹೇಳಿಕೆ ನೀಡುತ್ತಾ, ಸದಾ ಯಾವ್ಯಾವುದೋ ಆರೋಪಗಳನ್ನು ಮಾಡುತ್ತಾ ಟ್ವೀಟ್​ ಮಾಡುವುದು ಎಂದರೆ ಇವರಿಗೆ ಎಲ್ಲಿಲ್ಲದ ಪ್ರೀತಿ. ಇದೇ ಕಾರಣಕ್ಕೆ ಕೆಲವು ಬಾರಿ ತಪ್ಪು ಸುದ್ದಿಗಳನ್ನು ನೀಡಿ ಟೀಕೆಗೆ ಒಳಗಾಗಿರುವುದೂ ಇದೆ. ಆದರೆ ಇದೀಗ ಬ್ರೇಕಿಂಗ್​ ಕೊಡುವ, ಕೇಂದ್ರ ಸರ್ಕಾರದ ವಿರುದ್ಧ … Continue reading ಕೇಂದ್ರವನ್ನು ಹೀಗಳೆಯುವ ಭರದಲ್ಲಿ ಗುಂಡೇಟಿನಿಂದ ರೈತ ಬಲಿ ಎಂದ ಪತ್ರಕರ್ತ ಸರ್ದೇಸಾಯಿಗೆ ಏನಾಯ್ತು ನೋಡಿ…