ಕೇಂದ್ರವನ್ನು ಹೀಗಳೆಯುವ ಭರದಲ್ಲಿ ಗುಂಡೇಟಿನಿಂದ ರೈತ ಬಲಿ ಎಂದ ಪತ್ರಕರ್ತ ಸರ್ದೇಸಾಯಿಗೆ ಏನಾಯ್ತು ನೋಡಿ…
ನವದೆಹಲಿ: ಇಂಡಿಯಾ ಟುಡೆ ಪತ್ರಿಕೆಯಲ್ಲಿ ಸಲಹಾ ಸಂಪಾದಕರಾಗಿರುವ ರಜ್ದೀಪ್ ಸರ್ದೇಸಾಯಿ ಬ್ರೇಕಿಂಗ್ ಸುದ್ದಿ ಕೊಡುವಲ್ಲಿ ನಿಸ್ಸೀಮರು. ಅದೇ ವೇಳೆ ಇವರು ಕೂಡ ಅಷ್ಟೇ ಸುದ್ದಿಯಲ್ಲಿ ಇರುವಂಥ ಪತ್ರಕರ್ತ. ಸದಾ ಪ್ರಧಾನಿ ಮೋದಿ ಹಾಗೂ ಬಿಜೆಪಿಯ ವಿರುದ್ಧ ಹೇಳಿಕೆ ನೀಡುತ್ತಾ, ಸದಾ ಯಾವ್ಯಾವುದೋ ಆರೋಪಗಳನ್ನು ಮಾಡುತ್ತಾ ಟ್ವೀಟ್ ಮಾಡುವುದು ಎಂದರೆ ಇವರಿಗೆ ಎಲ್ಲಿಲ್ಲದ ಪ್ರೀತಿ. ಇದೇ ಕಾರಣಕ್ಕೆ ಕೆಲವು ಬಾರಿ ತಪ್ಪು ಸುದ್ದಿಗಳನ್ನು ನೀಡಿ ಟೀಕೆಗೆ ಒಳಗಾಗಿರುವುದೂ ಇದೆ. ಆದರೆ ಇದೀಗ ಬ್ರೇಕಿಂಗ್ ಕೊಡುವ, ಕೇಂದ್ರ ಸರ್ಕಾರದ ವಿರುದ್ಧ … Continue reading ಕೇಂದ್ರವನ್ನು ಹೀಗಳೆಯುವ ಭರದಲ್ಲಿ ಗುಂಡೇಟಿನಿಂದ ರೈತ ಬಲಿ ಎಂದ ಪತ್ರಕರ್ತ ಸರ್ದೇಸಾಯಿಗೆ ಏನಾಯ್ತು ನೋಡಿ…
Copy and paste this URL into your WordPress site to embed
Copy and paste this code into your site to embed