ವಿಟಮಿನ್‌ಗಾಗಿ ಕುಡಿದ ಸೋರೆಕಾಯಿ ಜ್ಯೂಸ್ ವಿಷವಾಯ್ತು! ಐಸಿಯುನಲ್ಲಿ ನಟಿ: ಜನರಿಗೆ ನೀಡಿದ್ದಾರೆ ಎಚ್ಚರಿಕೆ

ಮುಂಬೈ: ದೇಹಕ್ಕೆ ವಿಟಮಿನ್‌ ಸಿಗಲು, ಫಿಟ್‌ಗಾಗಿ, ತೆಳ್ಳಗೆ ಮಾಡಲು… ಹೀಗೆ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಹಾಗೂ ಆರೋಗ್ಯ ಕಾಪಾಡಿಕೊಳ್ಳಲು ಕೆಲವೊಂದು ತರಕಾರಿಗಳನ್ನು, ಅವುಗಳ ಜ್ಯೂಸ್‌ಗಳನ್ನು ಬಳಸುವುದು ಸರ್ವೇ ಸಾಮಾನ್ಯ. ಇದಕ್ಕಾಗಿ ಗೂಗಲ್‌ ಮೊರೆ ಹೋಗುವವರ ಸಂಖ್ಯೆಯೂ ಕಡಿಮೆ ಏನಿಲ್ಲ. ಆದರೆ ವಿಟಮಿನ್‌ ಸಿಗುತ್ತದೆ ಎನ್ನುವ ಕಾರಣಕ್ಕೆ ಸೋರೆಕಾಯಿ ಜ್ಯೂಸ್‌ ಕುಡಿದ ನಟಿ ಇದೀಗ ಆಸ್ಪತ್ರೆಗೆ ದಾಖಲಾಗಿದ್ದು, ಸುದ್ದಿ ಅಲ್ಲೋಲ, ಕಲ್ಲೋಲ ಸೃಷ್ಟಿಸಿದೆ. ಬರಹಗಾರ್ತಿ, ನಟಿ ಮತ್ತು ಸಿನಿಮಾ ನಿರ್ಮಾಪಕಿ ತಾಹಿರಾ ಕಶ್ಯಪ್ ಆಸ್ಪತ್ರೆಗೆ ದಾಖಲಾಗಿದ್ದು, ಅವರು ಜನರಿಗಾಗಿ ಈ … Continue reading ವಿಟಮಿನ್‌ಗಾಗಿ ಕುಡಿದ ಸೋರೆಕಾಯಿ ಜ್ಯೂಸ್ ವಿಷವಾಯ್ತು! ಐಸಿಯುನಲ್ಲಿ ನಟಿ: ಜನರಿಗೆ ನೀಡಿದ್ದಾರೆ ಎಚ್ಚರಿಕೆ