ನಟ ದರ್ಶನ್‌ಗೆ ವಂಚಿಸಲು ಬಂದು ಸಿಕ್ಕಿಬಿದ್ದ ಮಹಿಳೆ- ಮೋಸದ ಹಿಂದೆ ಕೇಳಿಬಂದಿದೆ ನಿರ್ಮಾಪಕನ ಹೆಸರು!

ಮೈಸೂರು: ತಮ್ಮ ಹೆಸರಿನಲ್ಲಿ ವಂಚನೆಗೆ ಮುಂದಾಗಿದ್ದ ಮಹಿಳೆ ವಿರುದ್ಧ ನಟ ದರ್ಶನ್ ಮೈಸೂರಿನ ಎಸಿಪಿ ಕಚೇರಿಯಲ್ಲಿ ದೂರು ದಾಖಲು ಮಾಡಿದ್ದಾರೆ. ಇದೀಗ ಇದರ ವಿಷಯವಾಗಿ ದರ್ಶನ್‌ ಅವರು ಎಸಿಪಿ ಕಚೇರಿಗೆ ಹಾಜರಾಗಿದ್ದು, ಮಹಿಳೆ ಅರುಣ ಕುಮಾರಿಯನ್ನು ಪೊಲೀಸರು ಬಂಧಿಸಿದ್ದಾರೆ. ಲೋನ್ ವಿಚಾರವಾಗಿ ಈ ಅರುಣ ಕುಮಾರಿ ದರ್ಶನ್‌ ಬಳಿ ತೆರಳಿದ್ದರು. ನಿರ್ಮಾಪಕ ಉಮಾಪತಿ ಹಾಗೂ ಶ್ರೀನಿವಾಸ ಗೌಡ ಜತೆ ಈ ಮಹಿಳೆ ಬಂದಿದ್ದರು. ತಮ್ಮನ್ನು ತಾವು ಬ್ಯಾಂಕ್ ಮ್ಯಾನೇಜರ್ ಎಂದು ಪರಿಚಯಿಸಿಕೊಂಡಿದ್ದ ಈಕೆ, ನಿಮ್ಮ ಸ್ನೇಹಿತರು ನಿಮ್ಮ … Continue reading ನಟ ದರ್ಶನ್‌ಗೆ ವಂಚಿಸಲು ಬಂದು ಸಿಕ್ಕಿಬಿದ್ದ ಮಹಿಳೆ- ಮೋಸದ ಹಿಂದೆ ಕೇಳಿಬಂದಿದೆ ನಿರ್ಮಾಪಕನ ಹೆಸರು!