ವಿಧಿಯಾಟ ಬಲ್ಲವರಾರು? ಅಪಘಾತವಾದದ್ದು ಎರಡು ಲಾರಿಗಳ ಮಧ್ಯೆ- ಮೃತಪಟ್ಟಿದ್ದು ಆಟೋದಲ್ಲಿದ್ದ ದಂಪತಿ, ಮಗು!

ಗೋದಾವರಿಖನಿ (ತೆಲಂಗಾಣ): ಚಲಿಸುತ್ತಿದ್ದ ಆಟೋದ ಮೇಲೆ ಲಾರಿಯೊಂದು ಉರುಳಿ ಬಿದ್ದಿದ್ದು, ದಂಪತಿ ಜತೆ ಮಗು ಮೃತಪಟ್ಟಿರುವ ಭಯಾನಕ ಘಟನೆ ತೆಲಂಗಾಣದ ಗೋದಾವರಿಖನಿ ಬಳಿ ನಡೆದಿದೆ. ಇಲ್ಲಿಯ ಗಂಗಾನಗರ ರಸ್ತೆಯಲ್ಲಿ ಇಂಥದ್ದೊಂದು ಅನಾಹುತ ಸಂಭವಿಸಿದೆ. ಎರಡು ಲಾರಿಗಳ ಮಧ್ಯೆ ಅಪಘಾತ ನಡೆದು, ಆ ಪೈಕಿ ಲಾರಿಯೊಂದು ಚಲಿಸುತ್ತಿದ್ದ ಆಟೋದ ಮೇಲೆ ಬಿದ್ದು ಈ ಘಟನೆ ಸಂಭವಿಸಿದೆ. ಈ ಘಟನೆಯಲ್ಲಿ ರಾಮಗುಂಡ ನಿವಾಸಿ ಶೇಖ್​ ಶೇಕಿಲ್, ಪತ್ನಿ ರೇಷ್ಮಾ ಹಾಗೂ ಮಗು ಮೃತಪಟ್ಟಿದ್ದಾರೆ. ದಂಪತಿ ತಮ್ಮ ಇಬ್ಬರು ಮಕ್ಕಳು ಹಾಗೂ … Continue reading ವಿಧಿಯಾಟ ಬಲ್ಲವರಾರು? ಅಪಘಾತವಾದದ್ದು ಎರಡು ಲಾರಿಗಳ ಮಧ್ಯೆ- ಮೃತಪಟ್ಟಿದ್ದು ಆಟೋದಲ್ಲಿದ್ದ ದಂಪತಿ, ಮಗು!