ಶ್ರೀಮಂತರ ಮಕ್ಕಳ ಹಣದ ಅಮಲಿಗೆ ಬೆಂಗಳೂರಲ್ಲಿ ಮತ್ತೆ ಅಪಘಾತ- ಜಾಲಿ ರೈಡ್ಗೆ ಕ್ಯಾಬ್ ನಜ್ಜುಗುಜ್ಜು
ಬೆಂಗಳೂರು: ಅಪ್ಪ ಮಾಡಿಟ್ಟ ಆಸ್ತಿಯ ಅಮಲಿನಲ್ಲಿ ತೇಲಾಡುತ್ತಿರುವ ಶ್ರೀಮಂತರ ಮಕ್ಕಳ ಜಾಲಿರೈಡ್ನಿಂದ ಇದಾಗಲೇ ಹಲವಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹೀಗಿದ್ದರೂ ಇಂಥವರ ಪುಂಡಾಟಿಕೆ ನಿಲ್ಲುತ್ತಿಲ್ಲ. ಹಣದ ಅಮಲಿನಲ್ಲಿ ತೇಲಾಡುತ್ತಿರುವ ಇಂಥವರಿಂದ ಬಡವರ ಪ್ರಾಣಕ್ಕೆ ಕಂಟಕ ತಪ್ಪುತ್ತಿಲ್ಲ. ಈಗ ಅಂಥದ್ದೇ ಇನ್ನೊಂದು ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಶನಿವಾರ ಮಧ್ಯರಾತ್ರಿಯ ವೇಳೆ ಕಮಾಂಡೊ ಆಸ್ಪತ್ರೆಯ ಬಳಿ ಐಷಾರಾಮಿ ಕಾರಿನಲ್ಲಿ ಜಾಲಿ ರೈಡ್ ಮಾಡುತ್ತಿದ್ದ ಉದ್ಯಮಿ ಕರೀಮ್ ಮೆವಾನಿ ಮಗ ಜಾವೇರ್ ಹಾಗೂ ಸೊಸೆ ಇದ್ದ ಕಾರು ಕ್ಯಾಬ್ಗೆ ಡಿಕ್ಕಿ ಹೊಡೆದಿದೆ. … Continue reading ಶ್ರೀಮಂತರ ಮಕ್ಕಳ ಹಣದ ಅಮಲಿಗೆ ಬೆಂಗಳೂರಲ್ಲಿ ಮತ್ತೆ ಅಪಘಾತ- ಜಾಲಿ ರೈಡ್ಗೆ ಕ್ಯಾಬ್ ನಜ್ಜುಗುಜ್ಜು
Copy and paste this URL into your WordPress site to embed
Copy and paste this code into your site to embed