‘ಆಪ್‌’ಗೆ ಮುಜುಗರ ತಂದ ಲೇಡಿ ಕೌನ್ಸಿಲರ್‌: 20 ಸಾವಿರ ರೂ. ಲಂಚ ಪಡೆದು ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದದ್ದೇ ರೋಚಕ!

ನವದೆಹಲಿ: ಕಟ್ಟಡದ ಮೇಲ್ಚಾವಣಿ ಹೊದಿಸಲು ನಗರಸಭೆಯಿಂದ ಅಗತ್ಯವಿರುವ ಸಹಾಯ ಒದಗಿಸಲು ರೂ. 20,000 ಲಂಚಕ್ಕೆ ಬೇಡಿಕೆ ಇಟ್ಟ ಆರೋಪದಲ್ಲಿ ದೆಹಲಿಯ ಆಮ್‌ ಆದ್ಮಿ ಪಕ್ಷದ ಗೀತಾ ರಾವತ್ ಅವರನ್ನು ಬಂಧಿಸಲಾಗಿದೆ. ಎರಡು ತಿಂಗಳಲ್ಲಿ ದೆಹಲಿ ಮುನಿಸಿಪಲ್ ಕಾರ್ಪೋರೇಷನ್ ಚುನಾವಣೆಗಳು ನಡೆಯಲಿರುವುದರಿಂದ ಈ ಪ್ರಕರಣ ಭಾರಿ ಕೋಲಾಹಲ ಸೃಷ್ಟಿಸಿದೆ. ಬಿಜೆಪಿ ಕೌನ್ಸೆಲರ್‌ ಭ್ರಷ್ಟಾಚಾರದ ಮುಳುಗಿದ್ದಾರೆ ಎಂದು ಇತ್ತೀಚೆಗೆ ಗಂಭೀರ ಆರೋಪ ಮಾಡಿದ್ದ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರಿಗೆ ಈ ವಿಷಯ ಭಾರಿ ಮುಜುಗರ ತಂದಿದೆ. ಗೀತಾ ರಾವತ್‌ ಅವರ … Continue reading ‘ಆಪ್‌’ಗೆ ಮುಜುಗರ ತಂದ ಲೇಡಿ ಕೌನ್ಸಿಲರ್‌: 20 ಸಾವಿರ ರೂ. ಲಂಚ ಪಡೆದು ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದದ್ದೇ ರೋಚಕ!