ಸದನದಲ್ಲಿ ಸಂಸದರ ಹುಚ್ಚಾಟ: ಉಪವಾಸ ಅಂತ್ಯಗೊಳಿಸಿದ ಉಪಸಭಾಪತಿ

ನವದೆಹಲಿ: ರಾಜ್ಯಸಭೆಯಲ್ಲಿ ಭಾನುವಾರ ಕೃಷಿ ಮಸೂದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುವ ವೇಳೆ ವಿರೋಧಪಕ್ಷಗಳ ಸಂಸದರು ತಮ್ಮೊಂದಿಗೆ ಅಶಿಸ್ತಿನಿಂದ ವರ್ತಿಸಿದ್ದನ್ನು ಖಂಡಿಸಿ 24 ಗಂಟೆ ಉಪವಾಸ ನಿರಶನ ನಡೆಸಿದ್ದ ರಾಜ್ಯಸಭೆ ಉಪ ಸಭಾಪತಿ ಹರಿವಂಶ ನಾರಾಯಣ ಸಿಂಗ್ ಇಂದು ಬೆಳಗ್ಗೆ ನಿರಶನ ಅಂತ್ಯಗೊಳಿಸಿದ್ದಾರೆ. ನಿನ್ನೆ ಬೆಳಗ್ಗೆಯಿಂದ 24 ತಾಸುಗಳ ಕಾಲ ಉಪವಾಸ ವ್ರತ ಮಾಡಿದ್ದ ಹರಿವಂಶ್ ಅವರು ರಾಷ್ಟ್ರಕವಿ ರಾಮಧಾರಿ ಸಿಂಗ್ ದಿನಕರ್ ಅವರ ಜನ್ಮದಿನವಾದ ಬೆಳಗ್ಗೆ ನಿರಶನ ಕೊನೆಗೊಳಿಸುವುದಾಗಿ ಹೇಳಿದ್ದಾರೆ. ನಮ್ಮ ನಿರಶನದಿಂದ ಅವರ (ಪ್ರತಿಪಕ್ಷಗಳ ನಾಯಕರ) … Continue reading ಸದನದಲ್ಲಿ ಸಂಸದರ ಹುಚ್ಚಾಟ: ಉಪವಾಸ ಅಂತ್ಯಗೊಳಿಸಿದ ಉಪಸಭಾಪತಿ