ಗಣರಾಜ್ಯೋತ್ಸವದ ದಿನ ಸಿಖ್ ಧ್ವಜ ಹಾರಿಸಿದವರಿಗೆ ಕೋಟಿ ರೂ ಬಹುಮಾನ: ಪತ್ರ ವೈರಲ್
ನವದೆಹಲಿ: ಗಣರಾಜ್ಯೋತ್ಸವದ ದಿನ ರೈತರ ಪ್ರತಿಭಟನೆಯ ಹೆಸರಿನಲ್ಲಿ ನಡೆದಿರುವ ಹಿಂಸಾಚಾರದ ಒಂದೊಂದೇ ಭಯಾನಕ ಅಂಶಗಳು ಇದೀಗ ಬೆಳಕಿಗೆ ಬರುತ್ತಿವೆ. ಇದೀಗ ರೈತರ ಟ್ರ್ಯಾಕ್ಟರ್ ರ್ಯಾಲಿ ವೇಳೆ ನಡೆದ ಕೆಂಪುಕೋಟೆಯ ಮೇಲಿನ ಸಿಖ್ ಧ್ವಜ ಹಾರಿಸಿದ ಘಟನೆಗೆ ನಿಷೇಧಿತ ಸಿಖ್ ಸಂಘಟನೆಯಾದ ‘ಸಿಖ್ ಫಾರ್ ಜಸ್ಟೀಸ್’ ಅತೀವ ಹರ್ಷ ವ್ಯಕ್ತಪಡಿಸಿದೆ. ಗಣರಾಜ್ಯೋತ್ಸವದ ದಿನ ಸಿಖ್ ಬಾವುಟ ಹಾರಿಸಿದರೆ ಅವರಿಗೆ 2.5 ಲಕ್ಷ ಡಾಲರ್ (ಅಂದರೆ ಸುಮಾರು 1.82 ಕೋಟಿ ರೂಪಾಯಿ) ಬಹುಮಾನ ಘೋಷಿಸಿರುವ ಪತ್ರವೊಂದು ಇದೀಗ ವೈರಲ್ ಆಗಿದೆ. … Continue reading ಗಣರಾಜ್ಯೋತ್ಸವದ ದಿನ ಸಿಖ್ ಧ್ವಜ ಹಾರಿಸಿದವರಿಗೆ ಕೋಟಿ ರೂ ಬಹುಮಾನ: ಪತ್ರ ವೈರಲ್
Copy and paste this URL into your WordPress site to embed
Copy and paste this code into your site to embed