ಬಿಗ್‌ ಬ್ರೇಕಿಂಗ್‌: ಬೆಳ್ಳಂಬೆಳಗ್ಗೆ ಅಧಿಕಾರಿಗಳಿಗೆ ಶಾಕ್‌- 11 ಜಿಲ್ಲೆಗಳಲ್ಲಿ 9 ಮನೆಯ ಮೇಲೆ ಎಸಿಬಿ ದಾಳಿ- ಇಲ್ಲಿದೆ ವಿವರ…

ಬೆಂಗಳೂರು: ಅಕ್ರಮ ಆಸ್ತಿ ಸಂಪಾದನೆಯ ಆರೋಪದ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ವಿರೋಧಿ ದಳದ (ಎಸಿಬಿ) ಪೊಲೀಸರು ರಾಜ್ಯದ 11 ಜಿಲ್ಲೆಗಳ 9 ಅಧಿಕಾರಿಗಳಿಗೆ ಸೇರಿದ ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ. 28 ಸ್ಥಳಗಳಲ್ಲಿ ಶೋಧನಾ ಕಾರ್ಯ ಆರಂಭವಾಗಿದೆ. ಇದಾಗಲೇ ಹಲವಾರು ಅಧಿಕಾರಿಗಳು ಹಾಗೂ ಸರ್ಕಾರಿ ನೌಕರರ ಮನೆಯಲ್ಲಿರುವ ಅಕ್ರಮ ಸಂಪಾದನೆ, ಚಿನ್ನಾಭರಣ, ವಾಹನಗಳನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಯಾರ್ಯಾರ ಮೇಲೆ ಕಣ್ಣು? ಎಲ್ಲೆಲ್ಲಿ ದಾಳಿ ಇಲ್ಲಿದೆ ಮಾಹಿತಿ: 1. ಕೃಷ್ಣಗೌಡ. ಯೋಜನಾ ನಿರ್ದೇಶಕರ , ನಿರ್ಮಿತಿಕೇಂದ್ರ .ಚಿಕ್ಕಬಳ್ಳಾಪುರ ಹುಡುಕಾಟದ … Continue reading ಬಿಗ್‌ ಬ್ರೇಕಿಂಗ್‌: ಬೆಳ್ಳಂಬೆಳಗ್ಗೆ ಅಧಿಕಾರಿಗಳಿಗೆ ಶಾಕ್‌- 11 ಜಿಲ್ಲೆಗಳಲ್ಲಿ 9 ಮನೆಯ ಮೇಲೆ ಎಸಿಬಿ ದಾಳಿ- ಇಲ್ಲಿದೆ ವಿವರ…