ಸಿಎ | ಮಂಗಳೂರಿನ ರುಥ್ ದೇಶಕ್ಕೇ ಫಸ್ಟ್; ಹೊಸ ಸಿಲಬಸ್ನಲ್ಲಿ ಬೆಂಗಳೂರಿನ ಸಾಕ್ಷಿ 3ನೇ ರ್ಯಾಂಕ್
ನವದೆಹಲಿ: ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ನಂದಿನಿ ಅಗರ್ವಾಲ್ ಹಾಗೂ ಮಂಗಳೂರಿನ ರುಥ್ ಕ್ಲೇರ್ ಡಿಸಿಲ್ವಾ ದೇಶಕ್ಕೆ ಟಾಪರ್ಗಳಾಗಿದ್ದಾರೆ. ಹಳೆಯ ಕೋರ್ಸ್ನಲ್ಲಿ ರುತ್ ಕ್ಲೇರ್ ಡಿಸಿಲ್ವಾ ಅಖಿಲ ಭಾರತ ಮಟ್ಟದ ಮೊದಲ ರ್ಯಾಂಕ್ ಗಳಿಸಿದರೆ, ಮಾಳವಿಕಾ ಆರ್. ಕೃಷ್ಣನ್ ಎರಡನೇ ರ್ಯಾಂಕ್ ಪಡೆದಿದ್ದಾರೆ. ಹೊಸ ಕೋರ್ಸ್ನಲ್ಲಿ ನಂದಿನಿ ಅಗರ್ವಾಲ್ ಮೊದಲ ರ್ಯಾಂಕ್, ಸಾಕ್ಷಿ ಐರಾನ್ ಎರಡನೇ ರ್ಯಾಂಕ್, ಬೆಂಗಳೂರಿನ ಬಗ್ರೇಚ ಸಾಕ್ಷಿ ರಾಜೇಂದ್ರ 3ನೇ ರ್ಯಾಂಕ್ ಗಳಿಸಿದ್ದಾರೆ. ಬಾಗಲಕೋಟೆ ಜಿಲ್ಲೆ ರಬಕವಿಯ ಲಕ್ಷ್ಮೀ ಸೊಲ್ಲಾಪುರ … Continue reading ಸಿಎ | ಮಂಗಳೂರಿನ ರುಥ್ ದೇಶಕ್ಕೇ ಫಸ್ಟ್; ಹೊಸ ಸಿಲಬಸ್ನಲ್ಲಿ ಬೆಂಗಳೂರಿನ ಸಾಕ್ಷಿ 3ನೇ ರ್ಯಾಂಕ್
Copy and paste this URL into your WordPress site to embed
Copy and paste this code into your site to embed