ಕಾಂಗ್ರೆಸ್ ಸಂಸದ ಧೀರಜ್ ಸಾಹು ಮೇಲೆ ಐಟಿ ದಾಳಿ; 5 ದಿನಗಳ ನಗದು ಎಣಿಕೆ ಮುಕ್ತಾಯ! ವಶಪಡಿಸಿಕೊಂಡ ಒಟ್ಟು ಮೊತ್ತ ಇಷ್ಟಿದೆ

ಒಡಿಶಾ: ಕಾಂಗ್ರೆಸ್ ಸಂಸದ ಧೀರಜ್ ಸಾಹುಗೆ ಸಂಬಂಧಿಸಿದ ವಲಯಗಳಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ನಗದು ಎಣಿಸಲು ಪ್ರಾರಂಭಿಸಿ ಇಂದಿಗೆ ಐದು ದಿನಗಳು ಕಳೆದಿವೆ. ಐದನೇ ದಿನದ ಅಂತ್ಯಕ್ಕೆ ವಶಪಡಿಸಿಕೊಂಡ ಒಟ್ಟು ಹಣದ ಮೊತ್ತ 300 ಕೋಟಿ ರೂ.ಗೂ ಹೆಚ್ಚು ಎಂದು ಹೇಳಲಾಗಿದೆ. ನಗದನ್ನು ಆದಾಯ ತೆರಿಗೆ ಇಲಾಖೆ ಒಡಿಶಾದ ಡಿಸ್ಟಿಲರಿ ಘಟಕಗಳಿಂದ ವಶಪಡಿಸಿಕೊಂಡಿದೆ. ಇದನ್ನೂ ಓದಿ: 370ನೇ ವಿಧಿ ರದ್ದು ಕುರಿತು ಸುಪ್ರೀಂ ತೀರ್ಪಿನ ಮೊದಲು ಮೆಹಬೂಬಾ ಮುಫ್ತಿ ಗೃಹ ಬಂಧನದ ಹೇಳಿಕೆಯನ್ನು ನಿರಾಕರಿಸಿದ ಪೊಲೀಸರು ಒಂದೇ … Continue reading ಕಾಂಗ್ರೆಸ್ ಸಂಸದ ಧೀರಜ್ ಸಾಹು ಮೇಲೆ ಐಟಿ ದಾಳಿ; 5 ದಿನಗಳ ನಗದು ಎಣಿಕೆ ಮುಕ್ತಾಯ! ವಶಪಡಿಸಿಕೊಂಡ ಒಟ್ಟು ಮೊತ್ತ ಇಷ್ಟಿದೆ