ದೇಗುಲ ಮರುನಿರ್ಮಾಣಕ್ಕೆ ಪಾಕ್​ ಸರ್ಕಾರದಿಂದ ರೂ 3.48 ಕೋಟಿ ಬಿಡುಗಡೆ

ಪೇಶಾವರ: ಕಳೆದ ವರ್ಷ ಡಿಸೆಂಬರ್​ನಲ್ಲಿ ಜಮಾಯಿತ್ ಉಲೇಮಾ ಏ ಇಸ್ಲಾಂ ಸಂಘಟನೆಯ ಸದಸ್ಯರು ಮತ್ತು ಸ್ಥಳೀಯ ಧಾರ್ವಿುಕ ನಾಯಕರ ಗುಂಪು ನಾಶ ಮಾಡಿದ್ದ ಹಿಂದು ದೇಗುಲದ ಮರು ನಿರ್ಮಾಣಕ್ಕೆ ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯ ಸರ್ಕಾರ 3.48 ಕೋಟಿ ಪಾಕಿಸ್ತಾನಿ ರೂಪಾಯಿ ಬಿಡುಗಡೆ ಮಾಡಿದೆ. ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಕಾರಕ್ ಜಿಲ್ಲೆಯ ತೆರ್ರಿ ಗ್ರಾಮದಲ್ಲಿರುವ ದೇವಸ್ಥಾನ ಮತ್ತು ಶ್ರೀ ಪರಮಹಂಸ ಜೀ ಮಹಾರಾಜ್ ಅವರ ಸಮಾಧಿಯನ್ನು ಜಮಾಯಿತ್ ಉಲೇಮಾ ಏ ಇಸ್ಲಾಂ ಸಂಘಟನೆ ಸದಸ್ಯರು ಹಾಳು ಮಾಡಿದ್ದರು. … Continue reading ದೇಗುಲ ಮರುನಿರ್ಮಾಣಕ್ಕೆ ಪಾಕ್​ ಸರ್ಕಾರದಿಂದ ರೂ 3.48 ಕೋಟಿ ಬಿಡುಗಡೆ