ಆರ್​ಆರ್​ ನಗರ, ಶಿರಾ ಬೈ ಎಲೆಕ್ಷನ್: ಮೂರು ಪಕ್ಷಗಳಲ್ಲಿ ಗರಿಗೆದರಿದೆ ಕೊನೇ ಕ್ಷಣದ ಎಫರ್ಟ್

ಬೆಂಗಳೂರು: ರಾಜರಾಜೇಶ್ವರಿ ನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರಗಳ ಉಪ ಚನಾವಣೆಯ ಬಹಿರಂಗ ಪ್ರಚಾರಕ್ಕೆ ಇನ್ನು 5 ದಿನ ಮಾತ್ರ ಬಾಕಿ ಇದೆ. ಶತಾಯಗತಾಯ ಗೆಲ್ಲಲೇಬೇಕೆಂದು ಪಣತೊಟ್ಟಿರುವ ಬಿಜೆಪಿ, ಕಾಂಗ್ರೆಸ್​, ಜೆಡಿಎಸ್​ ಪಕ್ಷಗಳಲ್ಲಿ ಕೊನೇ ಕ್ಷಣದ ಎಫರ್ಟ್ ಗರಿಗೆದರಿದೆ. ವಿಜಯದಶಮಿ ಹಬ್ಬದ ದಿನವೂ ಮೂರೂ ಪಕ್ಷಗಳಿಂದ ಅಬ್ಬರದ ಪ್ರಚಾರ ನಡೆಯುತ್ತಿದ್ದು, ಬಿಜೆಪಿ ಅಭ್ಯರ್ಥಿ ಮುನಿರತ್ನ ಸ್ಲಂಗಳನ್ನೇ ಟಾರ್ಗೆಟ್ ಮಾಡಿದ್ದಾರೆ. ಮುನಿರತ್ನ ಪರ ಕೊಟ್ಟಿಗೆಪಾಳ್ಯ, ಜ್ಞಾನಭಾರತಿ ಲೇಔಟ್, ಆರ್ ಆರ್ ನಗರ ವಾರ್ಡ್​ನಲ್ಲಿ ಸದಾನಂದ ಗೌಡ, ಎಸ್ಟಿ ಸೋಮಶೇಖರ್, … Continue reading ಆರ್​ಆರ್​ ನಗರ, ಶಿರಾ ಬೈ ಎಲೆಕ್ಷನ್: ಮೂರು ಪಕ್ಷಗಳಲ್ಲಿ ಗರಿಗೆದರಿದೆ ಕೊನೇ ಕ್ಷಣದ ಎಫರ್ಟ್