ಆರ್ಆರ್ ನಗರ, ಶಿರಾ ಬೈ ಎಲೆಕ್ಷನ್: ಮೂರು ಪಕ್ಷಗಳಲ್ಲಿ ಗರಿಗೆದರಿದೆ ಕೊನೇ ಕ್ಷಣದ ಎಫರ್ಟ್
ಬೆಂಗಳೂರು: ರಾಜರಾಜೇಶ್ವರಿ ನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರಗಳ ಉಪ ಚನಾವಣೆಯ ಬಹಿರಂಗ ಪ್ರಚಾರಕ್ಕೆ ಇನ್ನು 5 ದಿನ ಮಾತ್ರ ಬಾಕಿ ಇದೆ. ಶತಾಯಗತಾಯ ಗೆಲ್ಲಲೇಬೇಕೆಂದು ಪಣತೊಟ್ಟಿರುವ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳಲ್ಲಿ ಕೊನೇ ಕ್ಷಣದ ಎಫರ್ಟ್ ಗರಿಗೆದರಿದೆ. ವಿಜಯದಶಮಿ ಹಬ್ಬದ ದಿನವೂ ಮೂರೂ ಪಕ್ಷಗಳಿಂದ ಅಬ್ಬರದ ಪ್ರಚಾರ ನಡೆಯುತ್ತಿದ್ದು, ಬಿಜೆಪಿ ಅಭ್ಯರ್ಥಿ ಮುನಿರತ್ನ ಸ್ಲಂಗಳನ್ನೇ ಟಾರ್ಗೆಟ್ ಮಾಡಿದ್ದಾರೆ. ಮುನಿರತ್ನ ಪರ ಕೊಟ್ಟಿಗೆಪಾಳ್ಯ, ಜ್ಞಾನಭಾರತಿ ಲೇಔಟ್, ಆರ್ ಆರ್ ನಗರ ವಾರ್ಡ್ನಲ್ಲಿ ಸದಾನಂದ ಗೌಡ, ಎಸ್ಟಿ ಸೋಮಶೇಖರ್, … Continue reading ಆರ್ಆರ್ ನಗರ, ಶಿರಾ ಬೈ ಎಲೆಕ್ಷನ್: ಮೂರು ಪಕ್ಷಗಳಲ್ಲಿ ಗರಿಗೆದರಿದೆ ಕೊನೇ ಕ್ಷಣದ ಎಫರ್ಟ್
Copy and paste this URL into your WordPress site to embed
Copy and paste this code into your site to embed