ಚುನಾವಣೆಗೂ ಮುನ್ನವೇ ಮುನಿರತ್ನಗೆ ಜ್ಯೋತಿಷಿ ಹೇಳಿದ್ದೇನು?

ಬೆಂಗಳೂರು: ಆರ್​ಆರ್ ನಗರ ಕ್ಷೇತ್ರದ ಉಪಚುನಾವಣೆಗೆ ಪ್ರಮುಖ ಮೂರು ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಮೂಲಕ ಅಧಿಕೃತವಾಗಿ ಅಖಾಡಕ್ಕಿಳಿದಿದ್ದು, ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿದೆ. ಬುಧವಾರ ಬೆಳಗ್ಗೆ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಮುನಿರತ್ನ, ಚುನಾವಣೆ ಫಲಿತಾಂಶದ ಬಗ್ಗೆ ಜ್ಯೋತಿಷಿ ಹೇಳಿರುವ ಗುಟ್ಟನ್ನೂ ಸುದ್ದಿಗಾರರ ಬಳಿ ಬಿಚ್ಚಿಟ್ಟರು. ನಾನು ಮತ್ತು ಕುಮಾರಸ್ವಾಮಿ ನಡುವೆ 20 ವರ್ಷದ ಸ್ನೇಹವಿದೆ. ಒಬ್ಬರೂ ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇವೆ. ಅಷ್ಟೇ ಅಲ್ಲ, ಡಿಕೆಶಿ ಮತ್ತು ನಾನು ಬಾಲ್ಯ ‌ಸ್ನೇಹಿತರು, 22 ವರ್ಷ ವಯಸ್ಸಿನವರಿದ್ದಾಗಲೇ … Continue reading ಚುನಾವಣೆಗೂ ಮುನ್ನವೇ ಮುನಿರತ್ನಗೆ ಜ್ಯೋತಿಷಿ ಹೇಳಿದ್ದೇನು?